Select Your Language

Notifications

webdunia
webdunia
webdunia
webdunia

ಒಬ್ಬಳೊಂದಿಗೆ ಇಬ್ಬರ ಅನೈತಿಕ ಸಂಬಂಧ : ಮುಂದಾಗಿದ್ದೇನು?

ಒಬ್ಬಳೊಂದಿಗೆ ಇಬ್ಬರ ಅನೈತಿಕ ಸಂಬಂಧ : ಮುಂದಾಗಿದ್ದೇನು?
ಲಕ್ನೋ , ಭಾನುವಾರ, 18 ಅಕ್ಟೋಬರ್ 2020 (18:16 IST)
ಮಹಿಳೆಯೊಬ್ಬಳೊಂದಿಗೆ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಯುವಕನೊಬ್ಬನ ಕೊಲೆ ನಡೆದಿದೆ.

ಆರೋಪಿ ರಾಮಕೇಶ್ ಎಂಬಾತ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇದೇ ಮಹಿಳೆಯ ಜೊತೆಗೆ ಬಿಜೆಪಿ ಮುಖಂಡನ ಪುತ್ರ ರಾಣಾ ಎಂಬಾತನೂ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ರಾಣಾಗೆ ರಾಮಕೇಶ್ ಈ ಹಿಂದೆ ಮಹಿಳೆಯ ಜೊತೆ ಸಲುಗೆ ಬಿಡು ಎಂದು ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಆದರೆ ರಾಣಾ ಮಹಿಳೆಯ ಸಂಬಂಧ ಬಿಟ್ಟಿರಲಿಲ್ಲ.

ಕೊನೆಗೆ ಅರಣ್ಯವೊಂದರಲ್ಲಿ ರಾಣಾ ಮೇಲೆ ರಾಮಕೇಶ್ ತನ್ನ ಸ್ನೇಹಿತರ ಜೊತೆ ಸೇರಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ಗುಲರಿಹಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಬಾಧೆ ತಾಳಲಾರದೆ ಪತ್ನಿ-ಮಕ್ಕಳ ಜತೆ ಜೀವಕೊನೆಗಾಣಿಸಿದ ವ್ಯಕ್ತಿ