Webdunia - Bharat's app for daily news and videos

Install App

ಪತ್ನಿ ಜೊತೆ ತಡರಾತ್ರಿ ಹೊರ ಹೋದ ಗಂಡ ಹೆಣವಾದ

Webdunia
ಗುರುವಾರ, 25 ಜೂನ್ 2020 (17:00 IST)
ಪತ್ನಿಯ ಜೊತೆಗೆ ತಡರಾತ್ರಿ ಮನೆಮುಂದೆ ಹೋಗುತ್ತಿದ್ದ ಗಂಡನೊಬ್ಬ ವಿನಾಕಾರಣವಾಗಿ ಕೊಲೆಯಾಗಿದ್ದಾನೆ.

ಪತಿ ಊಟ ಮಾಡಿದ ಮೇಲೆ  ತನ್ನ ಪತ್ನಿಯೊಂದಿಗೆ ತಡರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದಾನೆ.

ದಾರಿಯಲ್ಲಿ ಎದುರಾದ ದುಷ್ಕರ್ಮಿಗಳು ಪತ್ನಿಯ ಎದುರಲ್ಲೇ ಪತಿ ಮಿಥುನ್ ಮೇಲೆ ಬಿಯರ್ ಬಾಟಲ್ ಗಳಿಂದ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಿಥುನ್ ಸಾವನ್ನಪ್ಪಿದ್ದಾನೆ.

ಪಂಜಾಬ್ ನ ಪಟಿಯಾಲದಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಶಂಕರಪುರದ ಜಗನ್ಮೋಹನ್, ಕುರುಕ್ಷೇತ್ರ ಜಿಲ್ಲೆಯ ಭೂಪೆಂದರ್ ಎಂದು ಗುರುತಿಸಲಾಗಿದೆ.  ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments