Select Your Language

Notifications

webdunia
webdunia
webdunia
webdunia

ಕೋಮು-ಗಲಭೆ ಸೃಷ್ಠಿಸುವುದನ್ನು ಸರ್ಕಾರ ಸಹಿಸಲ್ಲ- ದೇಶಪಾಂಡೆ

ಕೋಮು-ಗಲಭೆ ಸೃಷ್ಠಿಸುವುದನ್ನು ಸರ್ಕಾರ ಸಹಿಸಲ್ಲ- ದೇಶಪಾಂಡೆ
ಕಾರವಾರ , ಗುರುವಾರ, 7 ಡಿಸೆಂಬರ್ 2017 (08:18 IST)
ರಾಜ್ಯದಲ್ಲಿ ಕೋಮು- ಗಲಭೆ ಸೃಷ್ಠಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇಂತಹ ಪ್ರಯತ್ನಗಳನ್ನು ರಾಜ್ಯಸರ್ಕಾರ ಸಹಿಸುವುದಿಲ್ಲ ಎಂದು ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಎಚ್ಚರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿರುವ ಅವರು, ಕೋಮು- ಗಲಭೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ಹಾಗೂ ಸಚಿವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಿಕ್ಕ ಅವಕಾಶವನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದಿದ್ದಾರೆ.

ಕೋಮು-ಗಲಭೆ ಸೃಷ್ಠಿಸುವ ಕೆಲಸವನ್ನು ಮಾಡಬಾರದು. ನಾನೂ ಕೂಡ ಹಿಂದೂ ಎಂಬ ಹೆಮ್ಮೆಯಿದ್ದು, ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ಸಹಾಯವನ್ನೂ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕನಸಿಗೆ ಹೆದರಿ ಗುಂಡಿಯಲ್ಲಿ ಕುಳಿತ ಭಕ್ತ