Webdunia - Bharat's app for daily news and videos

Install App

ಲವ್ ಮ್ಯಾಟರ್ ನಲ್ಲಿ ಮರ್ಯಾದೆ ತೆಗೆದ ಭೂಪ - ಹುಡುಗಿ ಮಾಡಿದ್ದೇನು?

Webdunia
ಸೋಮವಾರ, 25 ನವೆಂಬರ್ 2019 (14:48 IST)
ಲವ್ ಮ್ಯಾಟರ್ ನಲ್ಲಿ ಮರ್ಯಾದೆ ಹೋಯಿತು ಅಂತ ಹುಡುಗಿ ಮನೆಯವರು ಹುಡುಗನೊಬ್ಬನಿಗೆ ಮಾಡಬಾರದ್ದನ್ನು ಮಾಡಿದ್ದಾರೆ.

ಜಸ್ ಪ್ರೀತ್ ಎಂಬ ಹದಿನೈದು ವರ್ಷದ ಹುಡುಗನನ್ನು ಹುಡುಗಿ ಮನೆಯವರು ಮರ್ಯಾದೆ ತೆಗೆಯುತ್ತಿದ್ದಾನೆ ಅಂತ ಆರೋಪಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

ಕೊಲೆಯಾದ ಜಸ್ ಪ್ರೀತ್ ನ ಅಣ್ಣ ಕುಲ್ ವಿಂದರ್ ಎಂಬಾತ ಹುಡುಗಿಯೊಬ್ಬಳನ್ನು ಪ್ರೀತಿಸಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದನು.

ಅಣ್ಣನ ಲವ್ ಮ್ಯಾಟರ್ ನ್ನು ದೊಡ್ಡ ಸಾಧನೆ ಎಂಬಂತೆ ತಮ್ಮ ಜಸ್ ಪ್ರೀತ್ ಕಂಡ ಕಂಡವರ ಹತ್ತಿರ ಹೇಳುತ್ತಿದ್ದನಂತೆ. ಹುಡುಗಿ ಓಡಿಹೋಗಿದ್ದರಿಂದಾಗಿ ತಲೆ ತಗ್ಗಿಸಿದ್ದ ಮನೆಮಂದಿ, ಹುಡುಗನ ತಮ್ಮನ ಮಾತಿನಿಂದ ರೋಸಿ ಹೋಗಿದ್ದರು.

ಹೀಗಾಗಿ ಹುಡುಗಿ ಮನೆಮಂದಿ ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಪಂಜಾಬ್ ನ ಮಾನ್ಸ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments