Select Your Language

Notifications

webdunia
webdunia
webdunia
webdunia

ರಾತ್ರಿ ಸುರಿದ ಮಳೆಯಿಂದ ಜಲಾವೃತ ಆಗಿದ್ದ ಇಡೀ ಏರಿಯಾ

ರಾತ್ರಿ ಸುರಿದ ಮಳೆಯಿಂದ ಜಲಾವೃತ ಆಗಿದ್ದ ಇಡೀ ಏರಿಯಾ
bangalore , ಬುಧವಾರ, 24 ಮೇ 2023 (17:36 IST)
ನಿನ್ನೆ ರಾತ್ರಿ ಸುರಿದ ಮಳೆ ಅವಾಂತರದಿಂದ‌ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ನಲ್ಲಿ ಮನೆಗಳಿಗೆ ನೀರು ತುಂಬಿದೆ.ನೀರನ್ನ ನಿವಾಸಿಗಳು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ.ರಾತ್ರಿ ಸುರಿದ ಮಳೆಯಿಂದ  ಇಡೀ ಏರಿಯಾ ಜಲಾವೃತವಾಗಿದೆ.ಡ್ರೈನೇಜ್ ನೀರು ರಸ್ತೆ ತುಂಬಾ ಹರಿದಿರುವ ಕಾರಣ ಲೇಔಟ್ ತುಂಬೆಲ್ಲ ಆವರಿಸಿರುವ ನೀರಿನಿಂದ ಓಡಾಟ ಮಾಡಲಾಗದೇ ನಿವಾಸಿಗಳ ಪರದಾಟ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಲೈಸೆನ್ಸ್ ರದ್ದು : ಸಚಿವ ಡಾ. ಜಿ ಪರಮೇಶ್ವರ್