Select Your Language

Notifications

webdunia
webdunia
webdunia
webdunia

ಓಡಿಹೋದರೂ ಕೊರೊನಾ ಬಿಡೋದಿಲ್ಲ ಎಂದ ಉಪಮುಖ್ಯಮಂತ್ರಿ

ಓಡಿಹೋದರೂ ಕೊರೊನಾ ಬಿಡೋದಿಲ್ಲ ಎಂದ ಉಪಮುಖ್ಯಮಂತ್ರಿ
ಬೆಂಗಳೂರು , ಶನಿವಾರ, 4 ಜುಲೈ 2020 (17:31 IST)
ಕೊರೊನಾ ಜಗತ್ತಿನ ಎಲ್ಲಾ ಕಡೆ ಹರಡುತ್ತಿದೆ. ಊರು ಬಿಟ್ಟು ಓಡಿ ಹೋದರೂ ಅದು ಬಿಡೋದಿಲ್ಲ.

ಹೀಗಂತ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದು, ಕೊರೊನಾ ವೈರಸ್ ನ್ನು ಎದುರಿಸಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು ಎಂದರು.

ಸರಕಾರದ ನಿಯಮಗಳಾದ ಸಾಮಾಜಿಕ ಅಂತರ, ಸ್ಯಾನಿಟೈಜ್, ಮಾಸ್ಕ್ ಧರಿಸುವುದನ್ನು ಪಾಲನೆ ಮಾಡಬೇಕು.

ಯಾರೋಬ್ಬರೂ ಭಯ ಪಟ್ಟು ಊರು ಬಿಟ್ಟು ಹೋಗಬಾರದು ಎಂದು ಡಿಸಿಎಂ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಏಕಾಏಕಿ ಕಾಣಿಸಿಕೊಂಡ ಕೊರೊನಾ