Select Your Language

Notifications

webdunia
webdunia
webdunia
webdunia

ಟಾಯ್ಲೆಟ್ಗೆ ಹೋಗ್ಬೇಕು ಎಂದಿದ್ದಕ್ಕೆ ಬಸ್ನಿಂದ ತಳ್ಳಿದ ಕಂಡಕ್ಟರ್

ಟಾಯ್ಲೆಟ್ಗೆ ಹೋಗ್ಬೇಕು ಎಂದಿದ್ದಕ್ಕೆ ಬಸ್ನಿಂದ ತಳ್ಳಿದ ಕಂಡಕ್ಟರ್
ಉತ್ತರ ಪ್ರದೇಶ , ಶನಿವಾರ, 2 ಡಿಸೆಂಬರ್ 2023 (21:00 IST)
ಟಾಯ್ಲೆಟ್ಗೆ ಹೋಗ್ಬೇಕು ಬಸ್ನಿಲ್ಲಿಸಿ ಎಂದಿದ್ದಕ್ಕೆ ಕೋಪಗೊಂಡ ಕಂಡಕ್ಟರ್ ಕಾರ್ಮಿಕರೊಬ್ಬರನ್ನು ಬಸ್ನಿಂದ ಹೊರಗೆ ತಳ್ಳಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಾರ್ಮಿಕ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ,

ಇನ್ನು ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಕಾರ್ಮಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಇತ್ತ ಬಸ್ ಚಾಲಕ ಮತ್ತು ಕಂಡಕ್ಟರ್ ತಲೆಮರೆಸಿಕೊಂಡಿದ್ದಾರೆ ಅಂತಾ ಪೊಲಿಸರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

184 ಕ್ರಿಮಿನಲ್‌ಗಳನ್ನು ಭಾರತ ಜಿಯೋಲೊಕೇಟ್ ಮಾಡಿದೆ-ಸಿಬಿಐ