Webdunia - Bharat's app for daily news and videos

Install App

ಬಿಎಂಟಿಸಿ ಚಾಲಕನ ಜಾಗರೂಕತೆಯಿಂದ ತಪ್ಬಪಿದ ಹುದೊಡ್ಡ ಅನಾಹುತ

Webdunia
ಬುಧವಾರ, 20 ಅಕ್ಟೋಬರ್ 2021 (20:38 IST)
ಬಿಎಂಟಿಸಿ ಚಾಲಕನ ಜಾಗರೂಕತೆಯಿಂದ ಬಹುದೊಡ್ಡ ಅನಾಹುತವೊಂದು ಕೂದಲೆಳೇಯ ಅಂತರದಲ್ಲಿ ತಪ್ಪಿದೆ.ಎಂದಿನಂತೆ ಮೆಜೆಸ್ಟೀಕ್ ನಿಂದ ಜನರನ್ನು ಹತ್ತಿಸಿಕೊಂಡು ಹೆಬ್ಬಾಳಕ್ಕೆ ತೆರಳ್ತಾ ಇದ್ದ(ಕೆಎ01 9582)ನಂಬರಿನ ಬಸ್ಸ್ ಬಿಇಎಲ್ ರಿಂಗ್ ರೋಡ್ ನಲ್ಲಿ ಬ್ರೇಕ್ ಪೇಲ್ ಆಗಿದೆ.ಇದರಿಂದ ದೃತಿಗೇಡದ ಚಾಲಕ ನಿಧಾನವಾಗಿ ಬಸ್ಸನ್ನು ಡಿವೈಡರ್ಗೆ ಹತ್ತಿಸಿ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾನೆ.ಬಸ್ಸಿನಲ್ಲಿ 30 ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡ್ತಾ ಇದ್ರು.ಬ್ರೇಕ್ ಪೇಲ್ ಬದುಕಿಕೊಂಡೆವು ಅಂತಾ ಚಾಲಕನ ಸಮಯ ಪ್ರಜ್ನೆಯನ್ನ ಪ್ರಯಾಣಿಕರು ಕೊಂಡಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments