Webdunia - Bharat's app for daily news and videos

Install App

ಹೆಚ್ಡಿಕೆಗೆ ಬಹಿರಂಗ ಪತ್ರ ಬರೆದ ಬಿಜೆಪಿ ರೈತ ಮುಖಂಡರು

Webdunia
ಸೋಮವಾರ, 2 ಜುಲೈ 2018 (18:55 IST)
ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಈ ಬಾರಿಯ ಬಜೆಟ್ ನಲ್ಲಿ ವಿಷೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ಮಂಡ್ಯ ಬಿಜೆಪಿಯ ರೈತ ಮುಖಂಡರು ಬಹಿರಂಗ ಪತ್ರ ಬರೆದಿದ್ದಾರೆ,
ಮಂಡ್ಯ ಮೈಶುಗರ್  ಸಕ್ಕರೆ ಕಾರ್ಖಾನೆ ಹಲವು ವರ್ಷಗಳಿಂದ ರೋಗಗ್ರಸ್ತವಾಗಿದ್ದು, ಅದನ್ನು ಪುನಾರ್ ಆರಂಭಿಸಲು ಈ ಬಾರಿಯ ಬಜೆಟ್ ವಿಷೇಷ ಪ್ಯಾಕೇಜ್ ಅನ್ನು ಮೀಸಲಿಡಬೇಕು ಮತ್ತು ಸಕ್ಕರೆ ಕಾರ್ಖಾನೆಯನ್ನ ಜುಲೈ 20 ರೊಳಗಾಗಿ ಆರಂಭಿಸಿ  ರೈತರ ಬಾಕಿ ಹಣವನ್ನ ಈ ಕೂಡಲೇ ಪಾವತಿಸಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಬಹಿರಂಗ ಪತ್ರವನ್ನ  ಬಿಜೆಪಿಯ ರೈತ ಮುಖಂಡರು ಪೋಸ್ಟ್ ಮೂಲಕ ಸಿಎಂ ಕುಮಾರಸ್ವಾಮಿಗೆ ರವಾನಿಸಿದ್ರು.
  ಮಂಡ್ಯ, ಹೆಚ್ಡಿಕೆ, ಬಿಜೆಪಿ, ಸಿಎಂ ಕುಮಾರಸ್ವಾಮಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments