Webdunia - Bharat's app for daily news and videos

Install App

ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ-ವಿಜಯೇಂದ್ರ

Webdunia
ಸೋಮವಾರ, 25 ಡಿಸೆಂಬರ್ 2023 (15:20 IST)
ನಾಡಿಗೆ, ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಮಂತ್ರಿಗಳ ಈ ಧೋರಣೆ ಸರಿಯಲ್ಲ.ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ.ಜಮೀರ್ ಅಹಮದ್ ಕೂಡಾ ಮೊನ್ನೆ ನಡೆದುಕೊಂಡಿದ್ದು ಸರಿಯಲ್ಲ.ಐಷಾರಾಮಿ ವಿಮಾನದಲ್ಲಿ ಬಂದು ಅವರೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕ್ಕೊಂಡಿದಾರೆ.

ಬರದ ಬಗ್ಗೆ ಸಮಗ್ರ ಪರಿಹಾರ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ.ಆದ್ರೆ ರೈತರಿಗೆ ಅವಮಾನ ಮಾಡೋದನ್ನು ಮಾತ್ರ ಎಲ್ರೂ ಮಾಡ್ತಾರೆ.ಸಚಿವರ ಮತ್ತು ಈ ಸರ್ಕಾರದ ನಡವಳಿಕೆಗೆ ಎಲ್ರೂ ತಲೆತಗ್ಗಿಸುವಂತಾಗಿದೆ.ಮೊದಲೇ ರಾಜಕಾರಣಿಗಳು ಅಂದ್ರೆ ಕೆಟ್ಟವರು ಅನ್ನೋ ಭಾವನೆ ಇದೆ.ಇದಕ್ಕೆ ಪೂರಕವಾಗಿ ಮಂತ್ರಿಗಳು ಈಥರ ಬೇಜವಾರಿ ಹೇಳಿಕೆ ಕೊಡ್ತಿದಾರೆ.ತಕ್ಷಣ ಶಿವಾಂನಂದ ಪಾಟೀಲ್ ರೈತರ, ನಾಡಿನ‌ ಜನರ ಕ್ಷಮೆ ಕೇಳಬೇಕು.ಸಿದ್ದರಾಮಯ್ಯ ಕೂಡಲೇ ಆ ಸಚಿವರ ಅವರ ರಾಜೀನಾಮೆ ಪಡೆಯಬೇಕು ಎಂದು ವಿಜಯೇಂದ್ರ‌ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments