Webdunia - Bharat's app for daily news and videos

Install App

ಕುಡಿದು ಗಾಡಿ ಓಡಿಸಿರೋದು ಅಲ್ಲದೇ ದರ್ಪ ತೋರಿದ ಆಟೋ ಚಾಲಕ

geetha
ಶನಿವಾರ, 3 ಫೆಬ್ರವರಿ 2024 (10:16 IST)
ಬೆಂಗಳೂರು-ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರೆದಿದೆ.ಕುಡಿದು ಗಾಡಿ ಓಡಿಸಿರೋದು ಅಲ್ಲದೇ ಆಟೋ ಚಾಲಕ ದರ್ಪತೋರಿರುವ ಘಟನೆ ಬೇಗೂರು ಮುಖ್ಯ ರಸ್ತೆಯ ಎಳೇನಹಳ್ಳಿ ಬಳಿ ನಡೆದಿದೆ.ಬೇಗೂರು - ಕೊಪ್ಪ‌ರಸ್ತೆಯ ಎಳೇನಹಳ್ಳಿಯಲ್ಲಿ ಇದೇ ತಿಂಗಳ 1 ನೇ ತಾರೀಖು ಘಟನೆ ನಡೆದಿದೆ.ರೈಟ್ ಸೈಡ್ ಇಂಡಿಕೇಟರ್ ಹಾಕಿಕೊಂಡು  ಆಟೋ ಡ್ರೈವರ್ ಹೋಗುತ್ತಿದ್ದ.ಇದ್ರಿಂದ ಹಿಂದೆ ಬರುತ್ತಿದ್ದ ಕಾರಿನ ಚಾಲಕನಿಗೆ ಇದ್ರಿಂದ ಚಾಲನೆಗೆ ಕಷ್ಟವಾಗುತ್ತಿತ್ತು.

ಆಟೋ ಚಾಲಕ ಯಾವ‌ ಕಡೆ ಚಲಿಸುತ್ತಾನೆಂದು ಗೊತ್ತಾಗುತ್ತಿರಲಿಲ್ಲ ಹೀಗಾಗಿ  ಆಟೋ ಚಾಲಕನಿಗೆ ಇಂಡಿಕೇಟರ್ ಆಫ್ ಮಾಡುವಂತೆ  ಕಾರು ಚಾಲಕ ಹೇಳಿದ್ದಾನೆ.ಇಷ್ಟಕ್ಕೆ ಕೋಪಗೊಂಡು ಆಟೋ ಚಾಲಕನಿಂದ ಅವಾಜ್ ಹಾಕಲಾಗಿದೆ ನಂತರ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿ, ಅವಾಚ್ಯ ಶಭ್ದಗಳಿಂದ ನಿಂದನೆ ಹಾಕಲಾಗಿದೆ.ಆಟೋ ಚಾಲಕನ ವರ್ತನೆಗೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.ಕಾರ್ ನ ಡ್ಯಾಶ್ ಕ್ಯಾಮ್ ನಲ್ಲಿ ಗಲಾಟೆಯ ವಿಡಿಯೋ ರೆಕಾರ್ಡ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments