Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಕಾಂಗ್ರೆಸ್​ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
bangalore , ಸೋಮವಾರ, 5 ಜೂನ್ 2023 (20:00 IST)
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರಕ್ಕೆ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು 15 -20 ದಿನ ಆಗಿಲ್ಲ.. ಆಗಲೇ ಕೆಲ ಸಚಿವರು ಒಂದಷ್ಟು ಹೇಳಿಕೆ ಕೊಡ್ತಾ ಇದ್ದಾರೆ. ರೈತರ ದೃಷ್ಟಿಯಿಂದ ತಂದಿದ್ದ ಕಾಯ್ದೆ ಅದು. ವಾಪಸ್ ಪಡೆಯುತ್ತೇವೆ ಎಂದರೆ ಸದನದ ಒಳಗೆ ಹೊರಗೆ ಏನು ಮಾಡಬೇಕು ಎಂದು ಪಕ್ಷದಿಂದ ತೀರ್ಮಾನ ಪ್ರಕಟಿಸುತ್ತೇವೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬವನ್ನು ಆಚರಿಸುವ ವೇಳೆ ಗಲಾಟೆ