Select Your Language

Notifications

webdunia
webdunia
webdunia
webdunia

ತಾಂತ್ರಿಕ ದೋಷ ; KSRTC ಬಸ್‌ನಲ್ಲಿ ಹೊಗೆ

ತಾಂತ್ರಿಕ ದೋಷ ; KSRTC ಬಸ್‌ನಲ್ಲಿ ಹೊಗೆ
ಬಾಗಲಕೋಟೆ , ಶುಕ್ರವಾರ, 17 ನವೆಂಬರ್ 2023 (19:47 IST)
ತಾಂತ್ರಿಕ ದೋಷ ಹಿನ್ನೆಲೆ KSRTC ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಸಮೀಪದಲ್ಲಿ ನಡೆದಿದೆ.

ಪುಣೆ ಟು ಬಾಗಲಕೋಟೆ ಮಾರ್ಗದ KSRTC ಸ್ಲೀಪರ್ ಕೋಚ್‌ ಬಸ್‌ ಜಮಖಂಡಿ ಸಮೀಪ ಬರ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತುಕೊಂಡ ಬಸ್ ಚಾಲಕ ಕೂಡಲೇ ಬಸ್‌ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನ ಕೂಡಲೇ ಕೆಳಗಿಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ!