Select Your Language

Notifications

webdunia
webdunia
webdunia
webdunia

ಮಂಗಳೂರು ಮೂಲದ ನರ್ಸ್ ನೆರವಿಗೆ ಬಂದ ಸಚಿವೆ ಸುಷ್ಮಾ ಸ್ವರಾಜ್

ಮಂಗಳೂರು ಮೂಲದ ನರ್ಸ್ ನೆರವಿಗೆ ಬಂದ ಸಚಿವೆ ಸುಷ್ಮಾ ಸ್ವರಾಜ್
NewDelhi , ಶನಿವಾರ, 24 ಜೂನ್ 2017 (11:52 IST)
ನವದೆಹಲಿ: ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ನರ್ಸ್ ಸಹಾಯಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ.

 
ಮಾನವ ಕಳ್ಳ ಸಾಗಣಿಕೆ ಜಾಲಕ್ಕೆ ಸಿಲುಕಿ ಸೌದಿಗೆ ಮಾರಾಟವಾಗಿದ್ದ ಜೆಸಿಂತಾ ಮೆಂಡೋನ್ಸಾ ಎಂಬ ಮಹಿಳೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದವರು. ಮಧ್ಯವರ್ತಿಯ ಆಮಿಷಕ್ಕೆ ಬಲಿಯಾಗಿ ಸೌದಿಗೆ ಹೋಗಿದ್ದ ಆಕೆಗೆ ನಂತರ ತಾನು ಮೋಸದ ಜಾಲಕ್ಕೆ ಬಲಿಯಾಗಿದ್ದೇನೆ ಎಂದು ಅರಿವಾಗಿದೆ.

ವಿಷಯ ತಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಆಕೆಯನ್ನು ರಕ್ಷಿಸುವಂತೆ ಆದೇಶ ನೀಡಿದ್ದಾರೆ. ಇದೀಗ ಸಚಿವರ ಆದೇಶಕ್ಕೆ ಸ್ಪಂದಿಸಿರುವ ರಾಯಭಾರಿ ಕಚೇರಿ ಜೆಸಿಂತಾಳನ್ನು ರಕ್ಷಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಗೊತ್ತೆ..? ಭಾರತದಲ್ಲಿದೆ’ಟ್ರಂಪ್ ಗ್ರಾಮ’