Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ : ನಟಿ ವಿದ್ಯಾಬಾಲನ್ ಹೇಳಿದ್ದೇನು?

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ : ನಟಿ ವಿದ್ಯಾಬಾಲನ್ ಹೇಳಿದ್ದೇನು?
ಮುಂಬೈ , ಬುಧವಾರ, 22 ಜುಲೈ 2020 (22:16 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೆ ಆರಂಭಗೊಂಡಿರುವ ಬಿಸಿಬಿಸಿ ಚರ್ಚೆ ಮುಂದುವರಿದಿದೆ.

ಬಾಲಿವುಡ್ ನಟಿ ವಿದ್ಯಾಬಾಲನ್ ತಮ್ಮ ವೃತ್ತಿಯಲ್ಲಿ ಸ್ವಜನ ಪಕ್ಷಪಾತ ಬರೋದಿಕ್ಕೆ ಎಂದಿಗೂ ಬಿಡೋದಿಲ್ಲ ಎಂದಿದ್ದಾರೆ.

ಚಿತ್ರೋದ್ಯಮದಲ್ಲಿ ಏರಿಳಿತ ನೋಡಿರುವೆ. ಸ್ವಜನ ಪಕ್ಷಪಾತವಿದ್ದರೂ ನಾನು ಮಾತ್ರ ಅದನ್ನು ವೃತ್ತಿ ಜೀವನದಲ್ಲಿ ಬರೋದಿಕ್ಕೆ ಬಿಡೋದಿಲ್ಲ ಎಂದಿದ್ದಾರೆ ನಟಿ ವಿದ್ಯಾಬಾಲನ್.



Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ಗೆ ಕೊರೊನಾ ನೆಗಟಿವ್