Select Your Language

Notifications

webdunia
webdunia
webdunia
webdunia

10.30 ಕ್ಕೆ ಸುಪ್ರೀಂ ತೀರ್ಪು: 12.30 ಕ್ಕೆ ಬಿಜೆಪಿ ಮಹತ್ವದ ಸಭೆ

10.30 ಕ್ಕೆ ಸುಪ್ರೀಂ ತೀರ್ಪು: 12.30 ಕ್ಕೆ ಬಿಜೆಪಿ ಮಹತ್ವದ ಸಭೆ
ಬೆಂಗಳೂರು , ಬುಧವಾರ, 17 ಜುಲೈ 2019 (09:56 IST)
ಬೆಂಗಳೂರು: ರಾಜ್ಯ ರಾಜಕೀಯದ ನಾಟಕೀಯ ಸನ್ನಿವೇಶಕ್ಕೆ ಇಂದು ಒಂದು ಹಂತದಲ್ಲಿ ತೆರೆ ಬೀಳಲಿದೆ. ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಇಂದು 10.30 ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.


ಈ ತೀರ್ಪು ಮೈತ್ರಿ ಸರ್ಕಾರದ ಅಳಿವು ಉಳಿವಿನ ವಿಚಾರದಲ್ಲಿ ಮಹತ್ವದ್ದಾಗಲಿದೆ. ಇಂದು ಸುಪ್ರೀಂಕೋರ್ಟ್ ಸ್ಪೀಕರ್ ಮತ್ತು ರಾಜೀನಾಮೆ ವಿಚಾರವಾಗಿ ಯಾವ ರೀತಿ ನಿರ್ದೇಶನ ನೀಡಲಿದೆ ಎಂದು ಇಡೀ ರಾಜ್ಯವೇ ಕಾದು ಕುಳಿತಿದೆ.

ಈ ನಡುವೆ ಸುಪ್ರೀಂ ಮಹತ್ವದ ತೀರ್ಪಿನ ಬೆನ್ನಲ್ಲೇ ರಮಣ ರೆಸಾರ್ಟ್ ನಲ್ಲಿ ತಂಗಿರುವ ರಾಜ್ಯ ಬಿಜೆಪಿ ಶಾಸಕರ ಜತೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ 12.30 ಕ್ಕೆ ಸಭೆ ನಡೆಸಲಿದ್ದಾರೆ. ನಾಳೆ ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ಬಿಜೆಪಿಯ ಈ ಸಭೆಗೂ ಮಹತ್ವ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಮರಿಯನ್ನು ಜೀವಂತವಾಗಿ ಹೂಳಲು ಮುಂದಾದ ಮಾಲೀಕ. ಕಾರಣವೇನು ಗೊತ್ತಾ?