Webdunia - Bharat's app for daily news and videos

Install App

ಸುಪ್ರೀಂ‌ ಕೋರ್ಟ್ ಗೆ ರಾಜ್ಯ‌ಚುನಾವಣ ಅಯೋಗ‌ ಪತ್ರ

Webdunia
ಶುಕ್ರವಾರ, 16 ಜುಲೈ 2021 (17:15 IST)
ಬೆಂಗಳೂರು : ನಿಗದಿತ ಸಮಯಕ್ಕೆ  ಬಿ.ಬಿ.ಎಂ.ಪಿ ಗೆ ಚುನಾವಣೆ ನಡೆಸುವಂತೆ ಕಾಂಗ್ರೇಸ್ ನ ಮಾಜಿ ಸದಸ್ಯರಾದ ಎಂ‌ ಶಿವರಾಜ್ ಹಾಗೂ ಅಬ್ದುಲ್ ವಾಜೀದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದು.ರಾಜ್ಯ‌ಚುನಾವಣಾ ಆಯೋಗ 50ಪುಟ ಪತ್ರ ಬರೆದಿದೆ. ಬಿ.ಬಿ.ಎಂ.ಪಿ ಯ ಸದಸ್ಯರ ಆಡಳಿತಾವದಿ 2020 ರ‌. ಸೆಪ್ಟಂಬರ್ ಗೆ ಮುಗಿದಿದೆ.ಅವದಿಗೂ ‌ಮುನ್ನವೇ ಶಿವರಾಜ್ ರವರು ರಾಜ್ಯ ಉಚ್ಚನ್ಯಾಯಾಲಯಕ್ಕೆ ನಿಗದಿತ ಸಮಯಕ್ಕೆ‌‌ಚುನಾವಣೆ ನಡೆಸಬೇಕದು ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ಸಲ್ಲಿಸಿದ್ದರು.ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿಮಾಡಿತ್ತು.ನೋಟಿಸ್ ಗೆ‌ಉತ್ತರ‌ನೀಡಿದ್ದ ಸರ್ಕಾರ  ವಾರ್ಡ್ ಗಳ ವಿಂಗಡನೆಯಾಗಬೇಕು.ಜನಸಂಖ್ಯೆ ಗೆ ಅನುಗುಣವಾಗಿ ಮತದಾರರ  ಪಟ್ಟಿ ಸಿದ್ದಪಡಿಸಬೇಕು.2011 ಜನಗಣತಿಯ ಆಧಾರದ ಮೇಲೆ  ಮಾಡಬೇಕು‌ ಆದ್ದರಿಂದ ಸಮಯವಕಾಶವನ್ನು ಕೇಳಿತ್ತು.ಅದಕ್ಕೆ ರಾಜ್ಯ ಸರ್ಕಾರಕ್ಕೆ ಉಚ್ಚನ್ಯಾಯಲಯ  ಎರಡು ತಿಂಗಳ ಒಳಗೆ ಪ್ರಕ್ರಿಯೇ ಮುಗಿಸುವಂತೆ ಸೂಚಿಸಿತ್ತು. ಸರಕಾರ ಸುಪ್ರೀಂ ಗೆ ಮೊರೆ‌ಹೋಗಿತ್ತು. ಸುಪ್ರೀಂ ಕೋರ್ಟ್ ಗೆ ರಾಜ್ಯ‌ಚುನಾವಣ ಆಯೋಗ  50 ಪುಟಗಳ ಪತ್ರ ಬರೆದಿದೆ.ಚುನಾವಣೆ ನಡೆಸುವಂತೆ ಪತ್ರದಲ್ಲಿ‌‌  ಉಲ್ಲೇಖವಾಗಿದೆ.ಈ ತಿಂಗಳಾಂತ್ಯದಲ್ಲಿ ಸಾರ್ವಜನಿಕ ಅರ್ಜಿ‌ವಿಚಾರಣೆಗೆ ಬರಲಿದೆ.ಸುಪ್ರೀಂ ‌ಕೋರ್ಟ್ ನೀಡುವ ತೀರ್ಪಿನ ಮೇಲೆ ಬಿ.ಬಿ.ಎಂ.ಪಿ‌ ಚುನಾವಣೆ ಭವಿಷ್ಯ ನಿರ್ದಾರವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments