Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಸಚಿವಕಾಂಕ್ಷಿಗಳ ಬೆಂಬಲಿಗರ ಬಿಸಿ

ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಸಚಿವಕಾಂಕ್ಷಿಗಳ ಬೆಂಬಲಿಗರ ಬಿಸಿ
bangalore , ಬುಧವಾರ, 24 ಮೇ 2023 (16:32 IST)
ಹ್ಯಾಟ್ರಿಕ್ ಹಿರೋ ಆನೇಕಲ್ ಶಿವಣ್ಣಗೆ ಸಚಿವ ಸ್ಥಾನ ಕೊಡಿ,ಮಂತ್ರಿ ಸ್ಥಾನಬೇಕು ಎಂದು ಸಿದ್ದರಾಮಯ್ಯ ನಿವಾಸದ ಮುಂದೆ ಶಿವಣ್ಣ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.
 
ಮನೆಯಿಂದ ಸಿಎಂ ಸಿದ್ದರಾಮಯ್ಯ ಹೊರಡುವಾಗ ಕಾರಿಗೆ ಅಡ್ಡಲಾಗಿ ನಿಂತು ಮಂತ್ರಿ ಸ್ಥಾನಕ್ಕೆ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.ಆನೇಕಲ್ ಶಿವಣ್ಣ ಹಾಗೂ ಡಿ ಸುಧಾಕರ್ ಬೆಂಬಲಿಗರಿಂದ ಪಟ್ಟು ಹಿಡಿಯಲಾಗಿದೆ.ಮಂತ್ರಿ ಸ್ಥಾನ ಕೊಡಲೇಬೇಕೆಂದು ಕಾರಿಗೆ ಮುತ್ತಿಗೆ ಹಾಕಿದ್ದು,ಈ ವೇಳೆ ಸಿಎಂ ಸಿದ್ದು ಕಾರಿಗೆ ದಾರಿ ಮಾಡಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಬೆಂಬಲಿಗರ ವರ್ತನೆ ನೋಡಿ ಕಾರಿನಿಂದ ಹೊರಗಡೆ ಬಾರದೇ ಸಿಟ್ಟಾಗಿ  ಸಿಎಂ ಸಿದ್ದು ತೆರಳಿದ್ರು.ಸಿಎಂ ಸಿದ್ದರಾಮಯ್ಯಗೆ ಪ್ರತಿ ನಿತ್ಯ ಆಕಾಂಕ್ಷಿ ಗಳ ಬೆಂಬಲಿಗರ ಬಿಸಿ ತಟ್ಟಿದೆ.ನಿನ್ನೆಯೂ ಸಿಎಂ ಕಾರಿಗೆ ಜಿ ಎಸ್ ಪಾಟೀಲ್ ಶಾಸಕರ ಬೆಂಬಲಿಗರು ಕಾರಿಗೆ ಅಡ್ಡ ಹಾಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಕೊಚ್ಚಿ ಹೋದ ಭತ್ತದ ಬೆಳೆ