Webdunia - Bharat's app for daily news and videos

Install App

ಪತ್ನಿಯ ತಂಗಿಯ ಮೇಲಿನ ಮೋಹಕ್ಕಾಗಿ ಸುಪಾರಿ ನೀಡಿದ ಖದೀಮ

Webdunia
ಗುರುವಾರ, 20 ಫೆಬ್ರವರಿ 2020 (16:38 IST)
ಪತ್ನಿಯ ತಂಗಿಯ ಮೇಲೆ ಮೋಹಗೊಂಡಿದ್ದ ಭೂಪನೊಬ್ಬ ಆಕೆಯ ಗಂಡನ ಕಥೆ ಮುಗಿಸೋಕೆ ಸುಪಾರಿ ನೀಡಿದ ಘಟನೆ ನಡೆದಿದೆ.

ಹೈದ್ರಾಬಾದ್ ಮೂಲದ ಸತ್ಯ ಅನ್ನೋನು ಶ್ರೀಜಾಳನ್ನು ಮದುವೆಯಾಗಿದ್ದನು. ಆದರೆ ಮದುವೆಗೂ ಮೊದಲೇ ಶ್ರೀಜಾಳ ತಂಗಿಯ ಮೇಲೆ ಮೋಹಗೊಂಡು ಒನ್ ಸೈಡ್ ಲವ್ ಮಾಡ್ತಿದ್ದನು.

ಶ್ರೀಜಾಳನ್ನು ಟೆಕ್ಕಿ ಲಕ್ಷ್ಮಣ ಕುಮಾರ್ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ ಹೇಗಾದರೂ ಮಾಡಿ ಶ್ರೀಜಾಳನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಂತಿದ್ದ ಸತ್ಯ, ಟೆಕ್ಕಿ ಲಕ್ಷ್ಮಣ ಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದನು.

ಫೆ. 3 ರಂದು ಟೆಕ್ಕಿ ಲಕ್ಷ್ಮಣ ಹತ್ಯೆಯಾಗಿತ್ತು. ಕೇಸ್ ನ ಬೆನ್ನುಹತ್ತಿದ್ದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಗಂಡ ಸತ್ತರೆ ಶ್ರೀಜಾಳು ತನ್ನ ಮನೆಗೆ ಬಂದು ತನ್ನೊಂದಿಗೆ ಇರುತ್ತಾಳೆ ಅಂತ ಸತ್ಯ ಮಾಡಿದ್ದ ಪ್ಲ್ಯಾನ್ ಇದೀಗ ಉಲ್ಟಾ ಆಗಿದ್ದು, ಆತನನ್ನು ಕಂಬಿ ಹಿಂದೆ ತಳ್ಳಲಾಗಿದೆ.

ಬೆಂಗಳೂರಿನ ಮಹಾದೇವಪುರ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ: ವಿಜಯೇಂದ್ರ

ಕಿಂಗ್‌ ಕೋಬ್ರಾ ಪೋಟೋ ರಾಕೆಟ್‌: ಇಬ್ಬರ ವಿರುದ್ಧ ಎಫ್‌ಐಆರ್‌

ಧರ್ಮಸ್ಥಳದಲ್ಲಿ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ ಸುಜಾತಾ ಭಟ್‌ಗೆ ಎದುರಾಯಿತು ವಿಚಾರಣೆ

ದಸರಾ ಉದ್ಘಾಟನೆ ಯಾರಿಂದ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ

ಸೋನಿಯಾ ಗಾಂಧಿಯಿಂದ ದಸರಾ ಉದ್ಘಾಟನೆ: ಸಿಎಂ ಕಚೇರಿಯಿಂದಲೇ ಬಂತು ಅಪ್ ಡೇಟ್

ಮುಂದಿನ ಸುದ್ದಿ
Show comments