Webdunia - Bharat's app for daily news and videos

Install App

ಪತ್ನಿಯ ತಂಗಿಯ ಮೇಲಿನ ಮೋಹಕ್ಕಾಗಿ ಸುಪಾರಿ ನೀಡಿದ ಖದೀಮ

Webdunia
ಗುರುವಾರ, 20 ಫೆಬ್ರವರಿ 2020 (16:38 IST)
ಪತ್ನಿಯ ತಂಗಿಯ ಮೇಲೆ ಮೋಹಗೊಂಡಿದ್ದ ಭೂಪನೊಬ್ಬ ಆಕೆಯ ಗಂಡನ ಕಥೆ ಮುಗಿಸೋಕೆ ಸುಪಾರಿ ನೀಡಿದ ಘಟನೆ ನಡೆದಿದೆ.

ಹೈದ್ರಾಬಾದ್ ಮೂಲದ ಸತ್ಯ ಅನ್ನೋನು ಶ್ರೀಜಾಳನ್ನು ಮದುವೆಯಾಗಿದ್ದನು. ಆದರೆ ಮದುವೆಗೂ ಮೊದಲೇ ಶ್ರೀಜಾಳ ತಂಗಿಯ ಮೇಲೆ ಮೋಹಗೊಂಡು ಒನ್ ಸೈಡ್ ಲವ್ ಮಾಡ್ತಿದ್ದನು.

ಶ್ರೀಜಾಳನ್ನು ಟೆಕ್ಕಿ ಲಕ್ಷ್ಮಣ ಕುಮಾರ್ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ ಹೇಗಾದರೂ ಮಾಡಿ ಶ್ರೀಜಾಳನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಂತಿದ್ದ ಸತ್ಯ, ಟೆಕ್ಕಿ ಲಕ್ಷ್ಮಣ ಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದನು.

ಫೆ. 3 ರಂದು ಟೆಕ್ಕಿ ಲಕ್ಷ್ಮಣ ಹತ್ಯೆಯಾಗಿತ್ತು. ಕೇಸ್ ನ ಬೆನ್ನುಹತ್ತಿದ್ದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಗಂಡ ಸತ್ತರೆ ಶ್ರೀಜಾಳು ತನ್ನ ಮನೆಗೆ ಬಂದು ತನ್ನೊಂದಿಗೆ ಇರುತ್ತಾಳೆ ಅಂತ ಸತ್ಯ ಮಾಡಿದ್ದ ಪ್ಲ್ಯಾನ್ ಇದೀಗ ಉಲ್ಟಾ ಆಗಿದ್ದು, ಆತನನ್ನು ಕಂಬಿ ಹಿಂದೆ ತಳ್ಳಲಾಗಿದೆ.

ಬೆಂಗಳೂರಿನ ಮಹಾದೇವಪುರ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments