Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಹಿನ್ನಲೆ ರೈತ ಆತ್ಮಹತ್ಯೆ

ಲಾಕ್ ಡೌನ್ ಹಿನ್ನಲೆ ರೈತ ಆತ್ಮಹತ್ಯೆ
ಕಲಬುರಗಿ , ಮಂಗಳವಾರ, 31 ಮಾರ್ಚ್ 2020 (10:16 IST)
ಕಲಬುರಗಿ : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಿ ಜನರ ಪ್ರಾಣ ಉಳಿಸಲು ಮಾಡಿದ ಲಾಕ್ ಡೌನ್ ನಿಂದಾಗಿ ಇದೀಗ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡ ಚಂಚೋಳಿಯಲ್ಲಿ ನಡೆದಿದೆ.


ಚಂದ್ರಕಾಂತ ಬಿರಾದಾರ(45) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ತಮ್ಮ 3 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆದರೆ ಲಾಕ್ ಡೌನ್ ಹಿನ್ನಲೆಯಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡಲಾಗದ ಕಾರಣದಿಂದ ಮನನೊಂದ ರೈತ ನಿನ್ನೆ ರಾತ್ರಿ ಜಮೀನಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ ವರೆಗೂ ಮುಂದುವರಿಯಲಿದೆ ಲಾಕ್ ಡೌನ್: ನಿಜವೇ? ಸುಳ್ಳೇ?