ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಕೆಂಬ ಕೂಗು ಈ ಹಿಂದೆ ಕೇಳಿಬಂದಿದ್ದು , ಹೀಗಾಗಿ ಈ ವಿಚಾರವಾಗಿ ಇಂದು  ಬೆಂಗಳೂರಿನ ಆರೋಗ್ಯ ಸಚಿವರ ನಿವಾಸದಲ್ಲಿ  ಸಭೆ ಮಾಡಲಾಗಿದೆ.ಆರೋಗ್ಯ  ಸಚಿವ ಸುಧಾಕರವರು  ಶಾಸಕರ ಜೊತೆ ಸಭೆ ನಡೆಸಿದ್ದು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕೋಟಾ ಶ್ರೀನಿವಾಸ್ ಪೂಜಾರಿ ಸಹ ಭಾಗಿಯಾಗಿದರು.