Select Your Language

Notifications

webdunia
webdunia
webdunia
webdunia

ಆರೋಗ್ಯ ಸಚಿವರ ನಿವಾಸದಲ್ಲಿ ಏಕಾಏಕಿ ಸಭೆ

ಆರೋಗ್ಯ ಸಚಿವರ ನಿವಾಸದಲ್ಲಿ ಏಕಾಏಕಿ ಸಭೆ
bangalore , ಮಂಗಳವಾರ, 20 ಸೆಪ್ಟಂಬರ್ 2022 (20:54 IST)
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಕೆಂಬ ಕೂಗು ಈ ಹಿಂದೆ ಕೇಳಿಬಂದಿದ್ದು , ಹೀಗಾಗಿ ಈ ವಿಚಾರವಾಗಿ ಇಂದು  ಬೆಂಗಳೂರಿನ ಆರೋಗ್ಯ ಸಚಿವರ ನಿವಾಸದಲ್ಲಿ  ಸಭೆ ಮಾಡಲಾಗಿದೆ.ಆರೋಗ್ಯ  ಸಚಿವ ಸುಧಾಕರವರು  ಶಾಸಕರ ಜೊತೆ ಸಭೆ ನಡೆಸಿದ್ದು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕೋಟಾ ಶ್ರೀನಿವಾಸ್ ಪೂಜಾರಿ ಸಹ ಭಾಗಿಯಾಗಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ಹೆಲ್ಪ್ ಲೈನ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್