Webdunia - Bharat's app for daily news and videos

Install App

ಮೃತ ಯೋಧನ ಕುಟುಂಬಕ್ಕೆ ನೆರವಾದ ಸುಧಾಮೂರ್ತಿ

Webdunia
ಮಂಗಳವಾರ, 16 ಅಕ್ಟೋಬರ್ 2018 (16:09 IST)
ಮೃತಯೋಧನೊಬ್ಬನ ಕುಟುಂಬಕ್ಕೆ ಸುಧಾಮೂರ್ತಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. 
ಮೃತ ಯೋಧನ ಕುಟುಂಬಕ್ಕೆ ಸುಧಾಮೂರ್ತಿ ನೆರವಿನ ಚೆಕ್ ವಿತರಣೆ ಮಾಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಮೃತ ಸೈನಿಕರ ಕುಟುಂಬದವರು ಸುಧಾಮೂರ್ತಿ ಅವರದು ತಾಯಿ‌ ಹೃದಯ.  
ನಮ್ಮನ್ನು ಯಾರೂ ಸಹ ಪರಿಗಣಿಸದ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬಂದಿದ್ದಾರೆ. ನಮ್ಮ ಮನೆಯವರ ಕಳೆದುಕೊಂಡಿದ್ದಕ್ಕೆ ನಮಗೆ ನೆರವು ನೀಡಿದ್ದಾರೆ.

ನಮ್ಮ ಹಾಗೇ ಸೇನೆ ಸೇರಿ ಪುತ್ರ, ಪತ್ನಿಯರನ್ನ ಕಳೆದುಕೊಂಡವರು ಬಹಳ ಇದ್ದಾರೆ. ಎಲ್ಲಾ ನೊಂದ ಮೃತ ಸೈನಿಕರಿಗೆ ಅವರು ನೆರವು ನೀಡಲಿ ಎಂದರು. ಕುಟುಂಬಸ್ಥರು ಸುಧಾಮೂರ್ತಿ ಅವರಿಗೆ ಧನ್ಯವಾದ ತಿಳಿಸಿದರು.

 ಈ ಸಂದರ್ಭದಲ್ಲಿ ಹಾಜರಿದ್ದ ಸಂಸದ ಪ್ರತಾಪ್ ಸಿಂಹ, ಸಚಿವ ಸಾರಾ ಮಹೇಶ್, ಡಿಸಿ ಅಭಿರಾಮ್ ಜಿ. ಶಂಕರ್, ಮಾಜಿ ‌ಮೇಯರ್ ರವಿ ಕೈಯಲ್ಲಿ ಚೆಕ್ ಗಳನ್ನು ನೀಡುವ ಮೂಲಕ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಊಹಿಸಲಾಗದ ಹವಾಮಾನದಲ್ಲಿ ವ್ಯತ್ಯಯ

ರಾತ್ರೋರಾತ್ರಿ ಬೆಚ್ಚಿದ ಜಮ್ಮು, ಕಾಶ್ಮೀರದ ಜನತೆ: ಮೇಘಸ್ಫೋಟಕ್ಕೆ ನಾಲ್ಕು ಬಲಿ

ಮಾಸ್ಕ್‌ಮ್ಯಾನ್‌ಗೆ ನಡುಕ: ಧರ್ಮಸ್ಥಳಕ್ಕೆ ದೌಡಾಯಿಸಿದ ವಿಜಯೇಂದ್ರ ನೇತೃತ್ವದ ಬಿಜೆಪಿ ತಂಡ

ಶುಭಾಂಶು ಶುಕ್ಲಾ ತಾಯ್ನಾಡಿಗೆ ಇಳಿಯುತ್ತಿದ್ದ ಹಾಗೇ ಎಲ್ಲರ ಮುಖದಲ್ಲೂ ಖುಷಿಯೋ ಖುಷಿ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಮುಂದಿನ ಸುದ್ದಿ
Show comments