Webdunia - Bharat's app for daily news and videos

Install App

ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ,ಇ ಪೇಮೆಂಟ್ ಜಾರಿ

Webdunia
ಭಾನುವಾರ, 11 ಜುಲೈ 2021 (19:30 IST)
ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ,ಇ ಪೇಮೆಂಟ್ ಜಾರಿಗೆ ತಂದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ  ಸರ್ಕಾರ.ಕಂದಾಯ ಇಲಾಖೆ ಯ ಮಂತ್ರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ‌‌‌.
ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿ ಗಳಲ್ಲಿ  ಇನ್ನು‌ಮುಂದೆ ನೀವು ನಿಮ್ಮ ಆಸ್ತಿ.ನೊಂದಾಣಿ ಮಾಡಿ ಕೊಳ್ಳಬೇಕಾದ್ರೆ  ಏಳು‌ಕೆರೆ ನೀರು ಕುಡಿದಿರಬೇಕು.ಅಷ್ಟರ ಮಟ್ಟಿಗೆ  ನೆಟ್ ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ‌ತೊಂದರೆಯಾಗುತ್ತಿದೆ. ಈ‌ಪೇಮೆಂಟ್ ನಲ್ಲಿ ಶುಲ್ಕ‌ಕಟ್ಟಬೇಕು ಅದಕ್ಕೂ‌ಮೊದಲು ಆಯಾ ಕಚೇರಿಗಳಲ್ಲಿ‌ ಕೆ 2 ಚಲನ್ ನನ್ನು ತುಂಬಿ ಬ್ಯಾಂಕಿಗೆ ಬಂದು ಶುಲ್ಕ ಕಟ್ಟಬೇಕು.ಸರದಿ ಸಾಲಿನಲ್ಲಿ ನಿಲ್ಲಬೇಕು.ಈ ವ್ಯವಸ್ಥೆ ಯ ವಿರುದ್ದ ನಾಗರಿಕರು ರಾಜ್ ನ್ಯೂಸ್ ಗೆ ಹೇಳಿದ್ದಾರೆ.  ಇ.ಸಿ.ಕೊಳ್ಳಲು 50 ರೂಪಾಯಿ ಪೀಜ್. ಅದಕ್ಕೂ .ನೆಟ್ ಬ್ಯಾಂಕಿಂಗ್ ಮೂಲಕವೇ ಹೋಗಬೇಕು. ಒಂದು ವಾರದೊಳಗೆ ನೊಂದಾಣಿ  ಪ್ರಕ್ರಿಯೇ ಮುಗಿಯಬೇಕು. ಒಂದು‌ವೇಳೆ‌ ಕಣ್ಣು ತಪ್ಪಿನಿಂದ  ರಾಜ್ಯ ಮುದ್ರಾಂಕ ಇಲಾಖೆಯ ಹೆಸರಿನಲ್ಲಿ ಹಣ ಕಟ್ಟಿದ್ದರೆ  ಬೇರೆ ಯಾವ ಕಡೆ ನೊಂದಾಣಿಯಾಗಲ್ಲ. ಆಹಣ ವಾಪಸ್ಸು ಪಡೆದುಕೊಳ್ಳುವ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಇದೇ ರೀತಿ ಹತ್ತಾರು ಪ್ರಕರಣಗಳು ನಡೆದಿದೆ. ಹಣ ಹಿಂತಿರುಗಿಸುವಂತೆ ಸಬ್ ರಿಜಿಸ್ಟಾರ್ ಒಬ್ಬರು ಸರ್ಕಾರಕ್ಕೆ ಪತ್ರ‌ಬರೆದಿದ್ದಾರೆ.ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಯಾಕೆ ಶಿಕ್ಷೆ ಎಂದು ಸಾರ್ವಜನಿಕರು ಸರ್ಕಾರವನ್ನ ಕೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದ್ದಕ್ಕೆ ರಮ್ಯಾಗೆ ಖುಷಿ

ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ:ಎ.ನಾರಾಯಣಸ್ವಾಮಿ

ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಮುಂದಿನ ಸುದ್ದಿ
Show comments