Webdunia - Bharat's app for daily news and videos

Install App

ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ

Webdunia
ಮಂಗಳವಾರ, 31 ಆಗಸ್ಟ್ 2021 (17:29 IST)
ಬೆಂಗಳೂರು:ರಾಜ್ಯ ರಾಜಧಾನಿಯ ಪ್ರತಿಷ್ಠಿತ
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡ್ತಿದೆಯಂತೆ , ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಾದ ವಿಬ್ಗಯರ್, ನಾರಾಯಣ ಇ - ಟೆಕ್ನೋ ಶಾಲೆ ಸೇರಿದಂತೆ ನಗರದ ಪ್ರತಿಷ್ಠಿತ ಶಾಲೆಗಳು ಶಿಕ್ಷಕರ ಕೊರತೆ ಅನುಭವಿಸುತ್ತಿವೆ.
ಅಂದ ಹಾಗೆ ಲಾಕ್ ಡೌನ್, ಕೋವಿಡ್  ಸಂದರ್ಭದಲ್ಲಿ ಶಿಕ್ಷಕರನ್ನ ಎಷ್ಟೋ ಖಾಸಗಿ ಶಾಲೆಗಳು ಕೆಲಸದಿಂದ ತೆಗೆದುಹಾಕಿದರು.ಕಾರಣವಿಲ್ಲದ ಕಾರಣಕ್ಕೆ ಟಾರ್ಮಿನೇಟ್ ಸಹ ಮಾಡಿದ್ರು. ಸಂಬಳ ಕೊಡಲು ಆಗದ ಖಾಸಗಿ ಶಾಲೆಗಳು ಶಿಕ್ಷಕರ ಉದ್ಯೋಗ ಕಿತ್ತುಕೊಂಡು ಶಿಕ್ಷಕರನ್ನ ಬೀದಿಪಾಲು ಮಾಡಿದರು.
ಸುಮಾರು 18 ತಿಂಗಳಿಂದ ಕೆಲಸವಿಲ್ಲದ ಶಿಕ್ಷಕರು ಈಗ ಬೇರೆ ಕೆಲಸವನ್ನ ಆವಲಂಬಿಸಿದ್ದಾರೆ. ಶಾಲೆಗೆ ಬನ್ನಿ ಅಂತಾ ಸ್ವತಃ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಕರೆದ್ರು. ಶಿಕ್ಷಕರು ಮಾತ್ರ ಬರಲು ಓಲೆ ಎನ್ನುತ್ತಿದ್ದಾರೆ. ಇನ್ನೂ ಖಾಸಗಿ ಶಾಲೆಯಲ್ಲಿ ಉದ್ಯೋಗ ಭದ್ರತೆ ಇಲ್ಲ, ಕಡಿಮೆ ವೇತನ ಯಾಕೆ ಇರಬೇಕೆಂದು ಬಾವಿಸಿದ ಶಿಕ್ಷಕರು ಈಗ ಅನ್ಯಮಾರ್ಗವನ್ನ ಕಂಡುಕೊಂಡು ಸ್ವಂತ ಉದ್ಯೋಗವನ್ನ ಅವಲಂಬಿಸಿದ್ದಾರೆ. ಈಗ ಹೆಚ್ಚಿಗೆ ಶಾಲೆ ಕೊಡುವುದಾಗಿ ಖಾಸಗಿ ಶಾಲೆಯವರು ಆಹ್ವಾನಿಸಿದ್ರು ಶಿಕ್ಷಕರು ಮಾತ್ರ ಬರಲು ಒಪ್ಪುತ್ತಿಲ್ಲ.
ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಮಸ್ಯೆಯಾಗುವುದಂತೂ ನಿಜ. ಇನ್ನಾದ್ರು ಶಿಕ್ಷಕರ ಉದ್ಯೋಗವನ್ನ ಖಾಸಗಿ ಶಾಲೆಯವರು ಏಕಾಏಕಿ ಕಸಿದುಕೊಳ್ಳುವ ಮುನ್ನ ಒಮ್ಮೆ ಚಿಂತಿಸಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌

ಒಡಿಶಾ: 3 ಅಪ್ರಾಪ್ತರ ಮೇಲೆ ನಿರಂತರ ಅತ್ಯಾಚಾರ, ಕಾಮುಕನಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್‌

ಕ್ರಿಕೆಟಿಗ ಸಚಿನ್ ಮಗಳು ಸಾರಾಗೆ ಜಾಗತಿಕ ಮಟ್ಟದಲ್ಲಿ ಒಲಿಯಿತು ದೊಡ್ಡ ಅದೃಷ್ಟ

ನಾಯಿ ಬೊಗಳಿತೆಂದು ತೋಟಕ್ಕೆ ಹೋದ ರೈತ: ಆನೆ ದಾಳಿಯಿಂದ ಸಾವು

10 ವರ್ಷದ ಹಿಂದೆ ದೂರವಾದ ಪತ್ನಿ ಮುಗಿಸಲು ಸಾಧು ವೇಷ ಧರಿಸಿದ ಪತಿ, ಮುಂದೇ ಆಗಿದ್ದೆ ಭಯಾನಕ ಕೃತ್ಯ

ಮುಂದಿನ ಸುದ್ದಿ
Show comments