Select Your Language

Notifications

webdunia
webdunia
webdunia
webdunia

1-8 ನೇ ತರಗತಿಗೆ ಶಾಲೆ ಇಂದು ನಿರ್ಧಾರ ಸಾಧ್ಯರತೆ

1-8 ನೇ ತರಗತಿಗೆ ಶಾಲೆ ಇಂದು ನಿರ್ಧಾರ ಸಾಧ್ಯರತೆ
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (08:56 IST)
ಬೆಂಗಳೂರು: 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಬೇಕೇ, ಬೇಡವೇ ಎಂಬ ಕುರಿತು ಇಂದು ತೀರ್ಮಾನವಾಗುವ ಸಾಧ‍್ಯತೆಯಿದೆ.


ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಆಗಸ್ಟ್ 30 ರಂದು ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿಎಂ ಹೇಳಿದ್ದರು.

ಮೂರನೇ ಅಲೆ ಅಪಾಯ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಶಾಲೆ ಆರಂಭಿಸಬೇಕೆನ್ನುವ ಒತ್ತಾಯಗಳೂ ಕೇಳಿಬರುತ್ತಿವೆ. ಈಗಾಗಲೇ 9-10 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಈಗ ಪ್ರಾಥಮಿಕ ಹಂತದವರಿಗೂ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ತಿಂದರೂ ಸುಲಭವಾಗಿ ತೂಕ ಇಳಿಸಬಹುದು: ಇಲ್ಲಿದೆ ಮಾಹಿತಿ..!