Publish Date: Thu, 07 Dec 2023 (19:15 IST)
Updated Date: Thu, 07 Dec 2023 (18:18 IST)
ಅಕ್ರಮ ಸೇಂದಿ ಮಾರಾಟ ಆರೋಪ ಹಿನ್ನೆಲೆ ರಾಯಚೂರಿನ ಹಲವೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ, ಮೂರು ಕಡೆ ದಾಳಿ ನಡೆಸಿದ ಅಬಕಾರಿ ಇಲಾಖೆ 200 ಲೀಟರ್ ಗೂ ಹೆಚ್ಚು ಸೇಂದಿ ಮತ್ತು ಸಿ ಎಚ್ ಪೌಡರ್ ಪತ್ತೆ ಹಚ್ಚಿದ್ದು ಕಲಬೆರಕೆ ಸೇಂದಿ ಮಾರಾಟ ಮಾಡುತಿದ್ದ ಯಕ್ಲಾಸಪೂರ ಗ್ರಾಮದ ಪ್ರೇಮಾ ತಿಪ್ಪಮ್ಮ ಅಸ್ಕಿಹಾಳ ರಂಬ ಆರೋಪಿಗಳನನ್ನು ವಶಕ್ಕೆ ಪಡೆದಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.