Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ತಮಿಳುನಾಡು ಬಸ್ಸಿಗೆ ಕಲ್ಲು ತೂರಾಟ

ಬೆಂಗಳೂರಿನಲ್ಲಿ ತಮಿಳುನಾಡು ಬಸ್ಸಿಗೆ ಕಲ್ಲು ತೂರಾಟ
Tamil Nadu , ಬುಧವಾರ, 13 ಸೆಪ್ಟಂಬರ್ 2023 (17:49 IST)
ತಮಿಳುನಾಡಿನ ಸರ್ಕಾರಿ ಸಾರಿಗೆ ಬಸ್ ಮೇಲೆ‌ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ಸಿನ ಬಲಭಾಗದ ಕಿಟಕಿಗೆ ಡ್ಯಾಮೆಜ್ ಆಗಿದೆ.ಸಪ್ಟೆಂಬರ್10 ರ ಮಧ್ಯರಾತ್ರಿ 2.45 ಕ್ಕೆ  ಘಟನೆ ನಡೆದಿದ್ದು,ಸ್ಯಾಟಲೈಟ್ ಸಮೀಪ‌ ಇರುವ ಭಾರತ್ ಪೆಟ್ರೊಲ್ ಬಂಕ್ ಬಳಿ ಚಾಲಕ ಗುಣಶೇಖರನ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,ಆರೋಪಿಗಳ ಪತ್ತೆ ಚಾಮರಾಜಪೇಟೆ ಪೊಲೀಸರು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ವಿಚಾರ ಕುರಿತು ತುರ್ತು ಸಭೆ ಕರೆದ್ದಿದ್ದೇವೆ-ಡಿಕೆಶಿ