Webdunia - Bharat's app for daily news and videos

Install App

ಮೂರು ವರ್ಷಗಳಿಂದ ಕಳ್ಳತನ ಮಾಡೋದು ಫುಲ್‌ ಟೈಂ ಜಾಬ್

Webdunia
ಶುಕ್ರವಾರ, 18 ನವೆಂಬರ್ 2022 (18:21 IST)
ಆತ ಬೆಳಗ್ಗೆ ಹೈ ಪೈ ಆಗಿ ಎಸ್ಟೀಮ್ ಕಾರಿನಲ್ಲಿ ಏರಿಯಾ ಪೂರ್ತಿ ರೌಂಡ್ಸ್ ಮಾಡುತ್ತಿದ್ದ. ಬೀಗ ಹಾಕಿರೋ‌ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದವನು  ನೆಕ್ಸ್ಟ್ ಡೇ ಸ್ಕೇಚ್ ಹಾಕಿ ಕ್ಷಣಮಾತ್ರದಲ್ಲಿ ಮನೆಯಲ್ಲಿದ್ದ ಚಿನ್ನಭಾರಣ , ನಗದು  ಕದ್ದು ಎಸ್ಕೇಪ್ ಆಗುತ್ತಿದ್ದ ಇಂತಹ ಖತರ್ನಾಕ್ ಕಳ್ಳನಿಗೆ ಅತ್ತೆಯೇ ಬ್ರೋಕರ್ . ಕಳ್ಳ ಅಂಡ್ ಟೀಂ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.
 
ಬಾಡಿಗೆ ಕಾರುಗಳನ್ನ‌‌ ಓಡಿಸುತ್ತಿದ್ದವ ತುಮಕೂರು ಮೂಲದ ರಘು  ಮೈ ತುಂಬಾ ಸಾಲ ಮಾಡಿಕೊಂಡು, ದುಶ್ಚಟಗಳಿಗೆ  ದಾಸನಾಗಿದ್ದವನಿಗೆ ಸೆಲ್ಸ್ ಎಕ್ಸಿಕ್ಯೂಟಿವ್ ‌ಆಗಿದ್ದ ವೆಂಕಟೇಶ್ ಪರಿಚಯವಾಗಿದ್ದ ಹಗಲಿನಲ್ಲಿ ಇಡೀ ಏರಿಯಾ ಸರ್ವೇ ಮಾಡಿದ್ರೆ ಇನ್ನೋಬ್ಬ ತನ್‌ ಟೀಂ ಜತೆ ರೌಂಡ್ಸ್ ಮಾಡ್ತಿದ್ದ.ಬೀಗ ಹಾಕಿದ್ದ ಮನೆಗಳನ್ನ ಟಾರ್ಗೆಟ್ ಮಾಡಿ.ಹೈಡ್ರಾಲಿಕ್ ‌ಸ್ಟೀಲ್ ಕಟ್ಟರ್ ಗಳಿಂದ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ‌ ಎಸ್ಕೇಪ್‌ ಆಗುತ್ತಿದ್ದರು‌ಹೀಗೆ ಕದ್ದ ಮಾಲ್ ಗೆ ಅವನ ಅತ್ತೆಯೇ ಮಾರಾಟ ಮಾಡಿಸುತ್ತಿದ್ದಳು ಸುಮಾರು 10 ಮನೆಗಳಿಗೆ ಕನ್ನ‌ಹಾಕಿದ್ದ ಖದೀಮರಾದ ಅರ್ಜುನ್,  ಗಣೇಶ್ ನನ್ನ ಕೂಡ ಬಂದಿಸಿರೋ ಸೋಲದೇವನಹಳ್ಳಿ ಪೊಲೀಸರು 61 ಲಕ್ಷ ಮೌಲ್ಯದ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ ನಗದನ್ನ ವಶಪಡಿಸಿಕೊಂಡಿದ್ದಾರೆ..
ಇತ್ತ ರಾಜಗೋಪಾಲ ನಗರದಲ್ಲಿ ನಕಲಿ‌ ಕೀ ಬಳಸಿ ಮನೆ ಕಳವು ಮಾಡುತ್ತಿದ್ದ ಮನಗಳ್ಳನನ್ನ ಅರೆಸ್ಟ್ ಮಾಡಿದ್ದಾರೆ ಈ‌ಹಿಂದೆ ಹಲವು ಬಾರೀ ಕಳ್ಳತನ ಮಾಡಿ ಜೈಲು ಸೇರಿದ್ದ.ಅಸಾಮಿ ಹೊರಗಡೆ ಬಂದು ಮತ್ತೆ ಇದೇ ಚಾಳಿಯನ್ನ ಮುಂದುವರಿಸಿದ್ದ. ಬಂದಿತ ಆರೋಪಿಯಿಂದ 14.ಲಕ್ಷ ‌ಮೌಲ್ಯದ. ಚಿನ್ನಾ ಹಾಗೂ 300ಗ್ರಾಂ ಬೆಳ್ಳಿ ಯನ್ನ ವಶಪಡಿಸಿಕೊಳ್ಳಲಾಗಿದೆ.ಇನ್ನೂ ಆರೋಪಿಯ ವಿರುದ್ಧ  ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.ಕೃತ್ಯ ಕ್ಕೆ ಬಳಸಿದ್ದ ಒಂದು ಬೈಕ್.‌ಕಬ್ಬಿಣದ ರಾಡನ್ನು ಕೂಡ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಇಷ್ಟುದಿನ ಕಳ್ಳತನ ಮಾಡಿ ಜೀವನ ಮಾಡುತ್ತಿದ್ದ ಅಸಾಮಿಗಳನ್ನ ಕಾರ್ಯಾಚರಣೆ ಮಾಡಿದ ಉತ್ತರ ವಿಭಾಗದ ಪೋಲೀಸರು ಖತರ್ನಾಕ್ ಕಳ್ಳರನ್ನ ಜೈಲಿಗೆ ಅಟ್ಟಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಕಮಿಷನರ್ ಭದ್ರತೆ ಕೊಡ್ಬೇಕಿತ್ತು, ನಂದೇನು ತಪ್ಪಿದೆ ಎಂದ ಸಿಎಂ: ಆರ್ಡರ್ ಕೊಟ್ಟಿದ್ದು ನೀವಲ್ವಾ ಎಂದ ಪಬ್ಲಿಕ್

Karnataka Weather: ಇಂದಿನಿಂದ ಈ ಜಿಲ್ಲೆಗಳಿಗೆ ಭಾರೀ ಮಳೆ, ಹೈ ಅಲರ್ಟ್ ಘೋಷಣೆ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

ಮುಂದಿನ ಸುದ್ದಿ
Show comments