Select Your Language

Notifications

webdunia
webdunia
webdunia
webdunia

ದುಷ್ಕರ್ಮಿಗಳಿಂದ ಚರ್ಚ್ ನ ವಿಗ್ರಹ ಧ್ವಂಸ, ದೂರು ದಾಖಲು

ದುಷ್ಕರ್ಮಿಗಳಿಂದ ಚರ್ಚ್ ನ ವಿಗ್ರಹ ಧ್ವಂಸ, ದೂರು ದಾಖಲು
bangalore , ಗುರುವಾರ, 23 ಡಿಸೆಂಬರ್ 2021 (20:30 IST)
ಇಲ್ಲಿನ 160 ವರ್ಷ ಹಳೆಯ ಸೈಂಟ್ ಜೋಸೆಫ್ ಚರ್ಚ್ ನ ಎಸ್.ಟಿ ಅಂತೋನಿ ವಿಗ್ರಹಕ್ಕೆ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿನ ಸುಸೈಪಾಳ್ಯದ ಚರ್ಚ್ ನ ಎಸ್.ಟಿ ಅಂತೋನಿ ವಿಗ್ರಹಕ್ಕೆ ಬೆಳಗಿನ ಜಾವ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸಿದ್ದಾರೆ. ದಾಳಿಯಿಂದ ವಿಗ್ರಹದ ಗಾಜು ಪುಡಿಯಾಗಿದ್ದು, ವಿಗ್ರಹಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. 
ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಬ್ರಿಟನ್ ನಿರ್ಧಾರ