Webdunia - Bharat's app for daily news and videos

Install App

ರಾಜ್ಯದ್ಯಂತ ಅನಧಿಕೃತ ಟ್ಯೂಷನ್ ಹಾವಳಿ - ಸಿಎಂ ಗೆ ಪತ್ರ ಬರೆದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ

Webdunia
ಭಾನುವಾರ, 17 ಜುಲೈ 2022 (16:20 IST)
ರಾಜಧಾನಿಯಲ್ಲಿ ಅನಧಿಕೃತ ಟ್ಯೂಷನ್ ಗಳ ಹಾವಳಿ  ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಪೋಷಕರ ಹತ್ತಿರ ಹಣ ಲೂಟಿ ಮಾಡಲು ಟ್ಯೂಷನ್ ಗಳು ಮುಂದಾಗ್ತಿದೆ. ಎಷ್ಟೋ ಜನರು ಲೈಸನ್ಸ್ ಇಲ್ಲದೇ ಟ್ಯೂಷನ್ ನಡೆಸ್ತಿದ್ದಾರೆ. ಅನಧಿಕೃತವಾಗಿ ಇರುವ ಟ್ಯೂಷನ್ ನಿಂದ ಕಾನೂನಾತ್ಮಕವಾಗಿರುವ ಟ್ಯೂಷನ್ ಗೂ ಎಫೆಕ್ಟ್ ಆಗುತ್ತೆ. ಹಣದ ದಂಧೆ ಮಾಡಲೆಂದು ಅನಧಿಕೃತವಾಗಿ ಪ್ರಾರಂಭವಾದ ಟ್ಯೂಷನ್ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂ ಗೆ ಪತ್ರ ಬರೆದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments