ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯ- ಟಿ. ಸಿ ಶರವಣ ,ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ

Webdunia
ಮಂಗಳವಾರ, 7 ಸೆಪ್ಟಂಬರ್ 2021 (19:40 IST)
ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯವಾಗಿದೆ . ಕ್ರೈಮ್ ರೇಟ್, ಕಾನೂನು ಸುವ್ಯವಸ್ಥೆ  ಹಾಳಾಗಿದೆ ಅಂತ ಆರೋಪಿಸಿ ಗೋಲ್ಡ್ ಜುವೆಲರಿಯವರು ಶರವಣ ನೇತೃತ್ವದಲ್ಲಿ ಇಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ್ರು. ಚಿನ್ನದಂಗಡಿ
ಮಾಲೀಕರನ್ನು ಪೊಲೀಸ್ ರು  ಕಿರುಕುಳ ಮಾಡುತ್ತಾರೆ. ಬಿಕ್ಷಕರ ರೀತಿ ವರ್ತನೆ ಮಡುತ್ತಿದ್ದರೆ. ಯಾರೋ ತಂದು ಮಾರಿದ ಚಿನ್ನವನ್ನು, ಇದು ಕದ್ದಿರುವ ಚಿನ್ನ ಅಂತ ಡಬಲ್ ಚಿನ್ನ ರಿಕವರಿ ಮಡುತ್ತಿದ್ದರೆ. ಕಳ್ಳರನ್ನು ಪೊಲೀಸರು ಫಿಕ್ಸ್ ಮಾಡಿಕೊಂಡಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ . ರಾಜ್ಯದ ವಿವಿಧ ಜಿಲ್ಲೆಯ ಚಿನ್ನದ ವ್ಯಾಪಾರಿಗಳು ಇದರಿಂದ ಸಮಸ್ಯೆಗೆ ಒಳಾಗಿದ್ದರೆ ಅಂತ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಬಳಿಕ ಮಾತನಾಡಿ ಪೊಲೀಸರು ಯಾರನ್ನೇ ವಶಕ್ಕೆ ಪಡೆದ್ರು ನೋಟಿಸ್ ನೀಡಿ , ವಿಡಿಯೋ ಮಾಡಿ, ಪೊಲೀಸ್ ಡ್ರೆಸ್ ನಲ್ಲಿ ವಶಕ್ಕೆ ಪಡೆಯಬೇಕು  ಆದ್ರೆ ಇದ್ಯಾವುದೂ ನಡೆಯುತ್ತಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ ಅಂತ ಆಕ್ರೋಶ ಹೊರ ಹಾಕಿದ್ರು . 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments