Webdunia - Bharat's app for daily news and videos

Install App

ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯ- ಟಿ. ಸಿ ಶರವಣ ,ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ

Webdunia
ಮಂಗಳವಾರ, 7 ಸೆಪ್ಟಂಬರ್ 2021 (19:40 IST)
ಕರ್ನಾಟಕ ರಾಜ್ಯ , ಪೊಲೀಸ್ ರಾಜ್ಯವಾಗಿದೆ . ಕ್ರೈಮ್ ರೇಟ್, ಕಾನೂನು ಸುವ್ಯವಸ್ಥೆ  ಹಾಳಾಗಿದೆ ಅಂತ ಆರೋಪಿಸಿ ಗೋಲ್ಡ್ ಜುವೆಲರಿಯವರು ಶರವಣ ನೇತೃತ್ವದಲ್ಲಿ ಇಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ್ರು. ಚಿನ್ನದಂಗಡಿ
ಮಾಲೀಕರನ್ನು ಪೊಲೀಸ್ ರು  ಕಿರುಕುಳ ಮಾಡುತ್ತಾರೆ. ಬಿಕ್ಷಕರ ರೀತಿ ವರ್ತನೆ ಮಡುತ್ತಿದ್ದರೆ. ಯಾರೋ ತಂದು ಮಾರಿದ ಚಿನ್ನವನ್ನು, ಇದು ಕದ್ದಿರುವ ಚಿನ್ನ ಅಂತ ಡಬಲ್ ಚಿನ್ನ ರಿಕವರಿ ಮಡುತ್ತಿದ್ದರೆ. ಕಳ್ಳರನ್ನು ಪೊಲೀಸರು ಫಿಕ್ಸ್ ಮಾಡಿಕೊಂಡಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ . ರಾಜ್ಯದ ವಿವಿಧ ಜಿಲ್ಲೆಯ ಚಿನ್ನದ ವ್ಯಾಪಾರಿಗಳು ಇದರಿಂದ ಸಮಸ್ಯೆಗೆ ಒಳಾಗಿದ್ದರೆ ಅಂತ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಬಳಿಕ ಮಾತನಾಡಿ ಪೊಲೀಸರು ಯಾರನ್ನೇ ವಶಕ್ಕೆ ಪಡೆದ್ರು ನೋಟಿಸ್ ನೀಡಿ , ವಿಡಿಯೋ ಮಾಡಿ, ಪೊಲೀಸ್ ಡ್ರೆಸ್ ನಲ್ಲಿ ವಶಕ್ಕೆ ಪಡೆಯಬೇಕು  ಆದ್ರೆ ಇದ್ಯಾವುದೂ ನಡೆಯುತ್ತಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ ಅಂತ ಆಕ್ರೋಶ ಹೊರ ಹಾಕಿದ್ರು . 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments