Webdunia - Bharat's app for daily news and videos

Install App

ನಗರದಲ್ಲಿ ಬೆಚ್ಚಿಬೀಳಿಸಿದ ಬೀದಿನಾಯಿಗಳ ಅಂಕಿ ಅಂಶ

Webdunia
ಬುಧವಾರ, 13 ಡಿಸೆಂಬರ್ 2023 (16:43 IST)
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮಿತಿಮೀರಿದೆ.ನಗರದ ಬೀದಿ ನಾಯಿಗಳಿಗೆ ಮಕ್ಕಳೇ ಟಾರ್ಗೆಟ್  ಆಗಿದ್ದು.ದಿನಕ್ಕೆ ಬೆಂಗಳೂರಿನಲ್ಲಿ 50 ರಿಂದ 60 ಮಂದಿಗೆ ನಾಯಿ ಕಡಿತವಾಗ್ತಿದೆ.ಹಾಗಾದ್ರು ಬೃಹತ್ ಮಹಾನಗರ ಪಾಲಿಕೆ ಅಧಿಕಾರಿಗಳು  ಕಣ್ಮುಚಿ ಕುಳಿತ್ತಿದ್ದಾರೆ.
 
ಇಡೀ ಬೆಂಗಳೂರಿಗರನ್ನ ಬಿಬಿಎಂಪಿ ಅಂಕಿ ಅಂಶಗಳು ಬೆಚ್ಚಿಬೀಳಿಸುತ್ತಿದೆ.ಈ ವರ್ಷದಲ್ಲೇ ಜನವರಿಯಿಂದ ಸೆಪ್ಪೆಂಬರ್ ವರಿಗೂ ಬೆಂಗಳೂರಿನಲ್ಲಿ  15,285 ಮಂದಿಗೆ ನಾಯಿ ಕಡಿತವಾಗಿದೆ.ನಾಯಿ ದಾಳಿ ತಡೆಯೋಕೆ ಆಗದ ಪಾಲಿಕೆ ಜನರನ್ನ ಹೇಗೆ ರಕ್ಷಣೆ ಮಾಡುತ್ತೆ..?ಬೀದಿನಾಯಿಗಳ ಆಪರೇಷನ್ ಹೆಸರಿನಲ್ಲಿ ದುಡ್ಡು ಲೂಟಿ ಮಾಡುತ್ತಿದ್ಯಾ ಪಾಲಿಕೆ.?ಪ್ರತಿ ವರ್ಷ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡುತ್ತೆ.ಆದ್ರೆ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಡಿತ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
 
ಬೆಂಗಳೂರು  ಪೂರ್ವ ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಜನರಿಗೆ ನಾಯಿ ಕಡಿತವಾಗಿದೆ.ಈ ವರ್ಷದಲ್ಲಿ ಪೂರ್ವ ವಲಯದಲ್ಲಿ 4109 ಮಂದಿಗೆ ನಾಯಿ ಕಡಿತವಾಗಿದೆ.ಪಶ್ಚಿಮ ವಲಯದಲ್ಲಿ 3654 ಮಂದಿಗೆ ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ.ಈ ವರ್ಷದಲ್ಲಿ ನಾಯಿ ದಾಳಿಗೊಳದವರ ಪಟ್ಟಿ ಪಾಲಿಕೆ ಬಿಡುಗಡೆ ಮಾಡಿದೆ.ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 15285 ಮಂದಿ ಗೆ ನಾಯಿ ಕಡಿತವಾಗಿದೆ ಎಂದು  ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

ಧರ್ಮಸ್ಥಳ: ಶ್ವಾನ ಪಡೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಒಂದನೇ ಪಾಯಿಂಟ್ಸ್‌ನ ಹುಡುಕಾಟದಲ್ಲಿ ಮಹತ್ವದ ಬದಲಾವಣೆ

ಅನ್ನದಾತನ ಕಣ್ಣೀರು ಒರೆಸದಿದ್ದರೆ ಒಳಿತಾಗದು: ವಿಜಯೇಂದ್ರ

ಮುಂದಿನ ಸುದ್ದಿ
Show comments