Webdunia - Bharat's app for daily news and videos

Install App

‘ಶ್ರೀರಾಮುಲು ಮಂಗ, ಅವನಿಗೇನೂ ಗೊತ್ತಿಲ್ಲ’

Webdunia
ಶನಿವಾರ, 18 ಜನವರಿ 2020 (18:27 IST)
ಸಚಿವ ಬಿ.ಶ್ರೀರಾಮುಲು ಮಂಗ, ಅವನಿಗೆ ಏನೂ ಗೊತ್ತಿಲ್ಲ. ರಾಮುಲು ದೊಡ್ಡ ದೊಣ್ಣೆನಾಯಕನಲ್ಲ.

ಹೀಗಂತ ಶಾಸಕ ಹಾಲಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದಾರೆ.

ಕೆಎಫ್ ಡಿ- ಮಂಗನಕಾಯಿಲೆ ವಿರುದ್ಧ ಜನಜಾಗೃತಿ ಮೂಡಿಸಿ, ಮೈತ್ರಿ ಸರಕಾರದ ವಿರುದ್ಧ ಹೋರಾಡಿ ಮೈತ್ರಿ ಸರಕಾರದಲ್ಲಿ ಸಾಗರಕ್ಕೆ ವೈರಾಣು ಪತ್ತೆಯ ಪ್ರಯೋಗಾಲಯ ಮಂಜೂರು ಮಾಡಿಸಿಕೊಂಡಿದ್ದರು ಶಾಸಕ ಹಾಲಪ್ಪ.

ಆದರೆ, ವೈರಾಣು ಪತ್ತೆಗೆ ಉದ್ದೇಶಿಸಿದ್ದ ಪ್ರಯೋಗಾಲಯವನ್ನು ಶ್ರೀರಾಮುಲು ಮೇಲೆ ಒತ್ತಡ ಹಾಕೋ ಮೂಲಕ ಕೆ.ಎಸ್.ಈಶ್ವರಪ್ಪ ಅದನ್ನು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ.

ಶಾಸಕ ಹಾಲಪ್ಪಗೆ ತಿಳಿಸದೇ ಆರೋಗ್ಯ ಇಲಾಖೆಯು ಪ್ರಯೋಗಾಲಯವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಿದ್ದಕ್ಕೆ ರಾಮುಲು ವಿರುದ್ಧ ಹಾಲಪ್ಪ ಕಿಡಿಕಾರಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments