Select Your Language

Notifications

webdunia
webdunia
webdunia
webdunia

ಎಲ್ಲೆಲ್ಲೂ ಶ್ರೀರಾಮನ ಜಪ

ಎಲ್ಲೆಲ್ಲೂ ಶ್ರೀರಾಮನ ಜಪ
bangalore , ಭಾನುವಾರ, 10 ಏಪ್ರಿಲ್ 2022 (18:05 IST)
ರಾಜ್ಯದಲ್ಲಿ ಶ್ರೀರಾಮ ನವಮಿ ಸಡಗರ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತಿದೆ. ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಸಾರ್ವಜನಿಕ ಆಚರಣೆ ಇರಲಿಲ್ಲ. ಈ ಬಾರಿ ಆಚರಣೆ ಕಳೆಗಟ್ಟಿದೆ. ಮುಂಜಾನೆಯಿಂದಲೇ ದೇಗುಲಗಳತ್ತ ಭಕ್ತರು ಬರುತ್ತಿದ್ದು, ಶ್ರೀರಾಮ, ಹನುಮ ಮಂದಿರಗಳ ಬಳಿ ಭಕ್ತರ ದಂಡು ಹೆಚ್ಚಾಗಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಸಡಗರದ ವಾತಾವರಣ ಮನೆಮಾಡಿದೆ. ಅಲ್ಲದೇ ರಾಜ್ಯದ ಗಲ್ಲಿಗಲ್ಲಿಯಲ್ಲಿಯೂ ಪಾನಕ, ಕೋಸಂಬರಿ, ಮಜ್ಜಿಗೆ ತಯಾರಿಸಿ ಹಂಚಲಾಯ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಿಟ್ ಕಾಯಿನ್ ಹಗರಣ; ಅಮೆರಿಕದ ಎಫ್ ಬಿಐ ತನಿಖೆ?