Select Your Language

Notifications

webdunia
webdunia
webdunia
webdunia

ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ-ಶಾಸಕ ಅಶ್ವತ್ ನಾರಯಣ

ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ-ಶಾಸಕ ಅಶ್ವತ್ ನಾರಯಣ
bangalore , ಸೋಮವಾರ, 7 ಆಗಸ್ಟ್ 2023 (14:00 IST)
ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಇವೊಂದು ವಿಚಾರ ನಂಬಲು ಸಾಧ್ಯವಾಗ್ತಿಲ್ಲ.ಚಿಕ್ಕ ವಯಸ್ಸಿನಿಂದ ಇಲ್ಲೇ ಆಟವಾಡಿ ಬೆಳೆದಿದ್ದರು.ಪ್ರವಾಸಕ್ಕೆ ಹೋದಾ ಸಂಧರ್ಭದಲ್ಲಿ ಈವೊಂದು ಅವಘಡ ಸಂಭವಿಸಿದೆ.ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರಲಿದೆ ಎಂದು ಶಾಸಕ ಅಶ್ವತ್ಥ ನಾರಯಣ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ಏಮ್ಸ್‌ನಲ್ಲಿ ಭಾರೀ ಬೆಂಕಿ ಅವಘಡ!