Select Your Language

Notifications

webdunia
webdunia
webdunia
webdunia

ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ-ಶಾಸಕ ಅಶ್ವತ್ ನಾರಯಣ

ಶಾಸಕ ಅಶ್ವತ್ ನಾರಯಣ
ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಇವೊಂದು ವಿಚಾರ ನಂಬಲು ಸಾಧ್ಯವಾಗ್ತಿಲ್ಲ.ಚಿಕ್ಕ ವಯಸ್ಸಿನಿಂದ ಇಲ್ಲೇ ಆಟವಾಡಿ ಬೆಳೆದಿದ್ದರು.ಪ್ರವಾಸಕ್ಕೆ ಹೋದಾ ಸಂಧರ್ಭದಲ್ಲಿ ಈವೊಂದು ಅವಘಡ ಸಂಭವಿಸಿದೆ.ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರಲಿದೆ ಎಂದು ಶಾಸಕ ಅಶ್ವತ್ಥ ನಾರಯಣ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ಏಮ್ಸ್‌ನಲ್ಲಿ ಭಾರೀ ಬೆಂಕಿ ಅವಘಡ!