Select Your Language

Notifications

webdunia
webdunia
webdunia
webdunia

ಎಸ್.ಪಿ ರವಿ ಡಿ. ಚನ್ನಣ್ಣನವರ್ ನೀಡಿದ ವಾರ್ನಿಂಗ್ ಏನು?

ಎಸ್.ಪಿ ರವಿ ಡಿ. ಚನ್ನಣ್ಣನವರ್ ನೀಡಿದ ವಾರ್ನಿಂಗ್ ಏನು?
ಬೆಂಗಳೂರು , ಸೋಮವಾರ, 19 ಆಗಸ್ಟ್ 2019 (20:42 IST)
ಅಕ್ರಮ ಹಾಗೂ ಸಮಾಜಘಾತುಕ ಕೆಲಸ ಮಾಡೋರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಗ್ಯಾರಂಟಿ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸಮಾಜಸ್ನೇಹಿ ಪೊಲೀಸ್ ವ್ಯವಸ್ಥೆಗೆ ನಿರ್ಮಾಣವಾಗಬೇಕೆಂದರೆ ಅದಕ್ಕೆ ಜನರೂ ಸಾಥ್ ನೀಡಬೇಕು. ಹೀಗಂತ ನೆಲಮಂಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಹೇಳಿದ್ರು.

ಬೆಂಗಳೂರು ಗ್ರಾಮಾಂತರದ ನೂತನ ಎಸ್.ಪಿ ಆಗಿರೋ ರವಿ.ಡಿ.ಚನ್ನಣ್ಣನವರ್, ಗಾಂಜಾ, ಅಕ್ರಮ ಮದ್ಯ,  ಟ್ರಾಫಿಕ್, ರೌಡಿಸಂ ಮಾಡೋರಿಗೆ ಕಾನೂನು ಸರಿಯಾದ ಪಾಠ ಕಲಿಸುತ್ತೆ ಅಂದಿದ್ದಾರೆ.

ನಿಯಮ ಮೀರೋ ವಾಹನಗಳ ಸವಾರರಿಗೆ, ಚಾಲಕರಿಗೂ ಖಡಕ್ ಬಿಸಿ ಮುಟ್ಟಿಸೋದಾಗಿ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಹಾಲು ಕೊಡಲು ಹೋಗ್ತಿದ್ದ ಮಹಿಳೆಗೆ ದಾರಿಯಲ್ಲಿ ಏನಾಯ್ತು?