Select Your Language

Notifications

webdunia
webdunia
webdunia
webdunia

ಡೆತ್ ನೋಟ್ ನಲ್ಲಿ ಧರ್ಮೇಗೌಡರು ಬರೆದಿದ್ದೇನು ಗೊತ್ತಾ?!

ಡೆತ್ ನೋಟ್ ನಲ್ಲಿ ಧರ್ಮೇಗೌಡರು ಬರೆದಿದ್ದೇನು ಗೊತ್ತಾ?!
ಬೆಂಗಳೂರು , ಮಂಗಳವಾರ, 29 ಡಿಸೆಂಬರ್ 2020 (10:08 IST)
ಬೆಂಗಳೂರು: ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು ಅವರ ಮೃತದೇಹದ ಪಕ್ಕದಲ್ಲೇ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಆ ಡೆತ್ ನೋಟ್ ನಲ್ಲಿ ಏನು ಬರೆದಿತ್ತು ಎನ್ನುವುದು ಕುತೂಹಲದ ವಿಷಯ.


ಮೂಲಗಳ ಪ್ರಕಾರ ಆ ಡೆತ್ ನೋಟ್ ನಲ್ಲಿ ತಾವು ಇತ್ತೀಚೆಗಿನ ಘಟನೆಗಳಿಂದ ಮಾನಸಿಕವಾಗಿ ನೊಂದಿರುವುದರ ಬಗ್ಗೆ ಉಪಸಭಾಪತಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಪತ್ನಿ, ಮಕ್ಕಳಲ್ಲಿ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ