Select Your Language

Notifications

webdunia
webdunia
webdunia
webdunia

ಸಿದ್ದು ಸಿಎಂ ಆಗಲೆಂದು ಅಭಿಮಾನಿಗಳ ಹರಕೆ‘

ಸಿದ್ದು ಸಿಎಂ ಆಗಲೆಂದು ಅಭಿಮಾನಿಗಳ ಹರಕೆ‘
bangalore , ಬುಧವಾರ, 17 ಮೇ 2023 (19:22 IST)
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕೆಂದು ಸಿದ್ದು ಅಭಿಮಾನಿಗಳು ಹರಕೆ ಹೊತ್ತು ಈಡುಗಾಯಿ ಒಡೆದಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನ ಗಣಪತಿ ದೇವಾಲಯದ ಮುಂಭಾಗ ತೆಂಗಿನ ಕಾಯಿ ಒಡೆದು ಆಗ್ರಹಿಸಿದ್ದಾರೆ. ಈಡುಗಾಯಿ ಒಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೆಂದು ಹರಕೆ ಸಲ್ಲಿಸಿದ್ದಾರೆ. ಸಿದ್ದು ಅಭಿಮಾನಿಗಳು ಹೈಕಮಾಂಡ್​ಗೆ ಒತ್ತಡ ತಂದಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾರ್ಯಕರ್ತರು, ಸಿದ್ದು ಸಿಎಂ ಆಗಲೇಬೇಕೆಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದುಗೆ ಸತೀಶ್‌ ಜಾರಕಿಹೊಳಿ ಬೆಂಬಲ