Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಸಾವು

ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಸಾವು
bangalore , ಗುರುವಾರ, 4 ಆಗಸ್ಟ್ 2022 (19:31 IST)
ಹಲಗನಹಳ್ಳಿ ಬಳಿ ಡಿವೈಡರ್ ಗೆ ವ್ಯಾನ್ ಗೆ ಡಿಕ್ಕಿ ಹೊಡೆದು ಫಸಿ ಎಂಬ ಅಭಿಮಾನಿ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.ಫಸಿ ಸಿದ್ದರಾಮಯ್ಯನವರ ಅಪ್ಪಟ ಬೆಂಬಲಿಗರಾಗಿದ್ದರು.ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿಯವರು.ಇನ್ನು ಇವರು ಊರು ಸಮೀಪವಿರುವಾಗಲೇ  ಅವಘಡ ಸಂಭವಿಸಿದೆ.ಅಪಘಾತದಲ್ಲಿ ಮತ್ತಿಬ್ಬರು ಅಭಿಮಾನಿಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ.ಅವರನ್ನ ಹತ್ತಿರದ ಆಸ್ಪತ್ರೆಗೆ ದಾಕಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿಬಿದ್ದ ಖಾಸಗಿ ಶಾಲಾ ಬಸ್