Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಒಬ್ಬ ಪೂರ್ಣ ಜಾತ್ಯಾತೀತವಾದಿ ಅಲ್ಲ- ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

ಸಿದ್ದರಾಮಯ್ಯ ಒಬ್ಬ ಪೂರ್ಣ ಜಾತ್ಯಾತೀತವಾದಿ ಅಲ್ಲ- ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2019 (14:08 IST)
ಬೆಂಗಳೂರು : ಲಿಂಗಾಯುತರು ಪೂರ್ಣ ಬಿಎಸ್ ಯಡಿಯೂರಪ್ಪ ಕಡೆ ಇಲ್ಲ. ಒಕ್ಕಲಿಗರು ಹೆಚ್.ಡಿಕೆ ಪರ ಇಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.




ಈ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಪೂರ್ಣ ಜಾತ್ಯಾತೀತವಾದಿ ಅಲ್ಲ. ಹೀಗಾಗಿ ಅವರು ಆ ರೀತಿ ಮಾತನಾಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.


ಯಾರ ಬಗ್ಗೆಯೂ ನನಗೆ ಸಾಫ್ಟ್ ಕಾರ್ನರ್ ಇಲ್ಲ, ನಾನು ಭಾವಜೀವಿ, ರಾಜಕಾರಣ ಬೇಡ ಅಂತಿದ್ದವನು. ನಾನು ಎಷ್ಟು ಎಂದು ಸರ್ಕಾರಕ್ಕೆ ಬೈಯಲಿ ಎಂದು ಅವರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪರಮೇಶ್ವರ್ ಆಪ್ತ ರಮೇಶ್ ಆತ್ಮಹತ್ಯೆ ಪ್ರಕರಣ; ತನಿಖೆಗೆ ಸ್ಪಂದಿಸದ ಐಟಿ ಇಲಾಖೆ