Publish Date: Wed, 23 Nov 2022 (15:19 IST)
Updated Date: Wed, 23 Nov 2022 (15:20 IST)
ಕಾಂಗ್ರೆಸ್ ಟಿಕೆಟ್ ಗಾಗಿ ಸಿದ್ದರಾಮಯ್ಯ ಮನೆ ಮುಂದೆ ಟಿಕೆಟ್ ಆಕ್ಷಾಂಕ್ಷಿಗಳು ಆಗಮಿಸಿದ್ದಾರೆ.ಬೀಳಗಿ ಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿದ್ದು,ಟಿಕೆಟ್ ಆಕಾಂಕ್ಷಿ ಬಸವರಾಜ ಖೋತ ಜೊತೆ ಬೆಂಬಲಿಗರು ಬಂದಿದ್ದಾರೆ.