Webdunia - Bharat's app for daily news and videos

Install App

ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

Webdunia
ಶನಿವಾರ, 11 ಜುಲೈ 2020 (14:22 IST)
ಜ್ಯುವೆಲರಿ ಶಾಪ್ ಮಾಲಿಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ.

ಚಿಕ್ಕಮಗಳೂರು ನಗರದ  ಎಂ.ಜಿ . ರಸ್ತೆಯ ಕೇಸರಿ  ಜ್ಯುವೆಲರಿ  ಶಾಪ್  ಮಾಲೀಕನ  ಮೇಲೆ  ಗುಂಡಿನ  ದಾಳಿ ನಡೆದಿದೆ.

ಚಿನ್ನದ  ಅಂಗಡಿ  ಮಾಲೀಕ  ಜಸ್ಸು ಎಂಬುವರ  ಮೇಲೆ  ಹಾಡು  ಹಗಲೇ  ಬೈಕಿನಲ್ಲಿ  ಬಂದ  ಮೂವರು ದುಷ್ಕರ್ಮಿಗಳು  ಗುಂಡು  ಹಾರಿಸಿ  ಪರಾರಿಯಾಗಿದ್ದಾರೆ.

ಅದೃಷ್ಟವಶತ್  ಜಸ್ಸು  ಅವರಿಗೆ ಸರಿಯಾಗಿ ಗುಂಡು  ತಗುಲದೆ  ಅಪಾಯದಿಂದ  ಪಾರಾಗಿದ್ದಾರೆ. ಸ್ಥಳಕ್ಕೆ  ಪೊಲೀಸರು  ಭೇಟಿ ನೀಡಿ ದಾಳಿಕೋರರ  ಪತ್ತೆಗೆ  ಬಲೆ  ಬೀಸಿದ್ದಾರೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments