Webdunia - Bharat's app for daily news and videos

Install App

ಆಶ್ರೀತ್ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್

Webdunia
ಗುರುವಾರ, 23 ಸೆಪ್ಟಂಬರ್ 2021 (21:12 IST)
ದೇವರಚಿಕ್ಕನಹಳ್ಳಿಯ ಆಶ್ರೀತ್ ಅಪಾರ್ಟ್ ಮೆಂಟ್ ಆಗ್ನಿ ಅವಘಡ ನಡೆದು 3 ದಿನಗಳು ಕಳೆದಿದೆ.ಘಟನೆ ನಡೆದ ದಿನದಿಂದ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್ ಮಾಡಿದ್ರು.ಸುಮಾರ್ 72 ಕುಟುಂಬಗಳು  ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡ್ತಾ ಇತ್ತು.ಇಲ್ಲಿ ವಾಸ ಮಾಡ್ತ ಇದ್ದ ಕುಟುಂಬಗಳು ಅಧಿಕಾರಿಗಳ ಸುಚನೆ ಮೇರೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಬೇರೆಡೆಗೆ ಸ್ಥಳಾಂತರಾಗಿದ್ರು.ಇನ್ನು ಕೆಲವರು ಸ್ನೇಹಿತರ ಮನೆ ಹಾಗು ಸಂಭಂಧಿಕರ ಮನೆ ಸೇರಿದ್ರು.ಇದೀಗ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು ಕ್ಲೀಯರೇನ್ಸ್ ಎನ್ ಓಸಿ ನೀಡಿದ್ದಾರೆ.ಮತ್ತೆ ತಮ್ಮ ಪ್ಲಾಟ್ ಗಳಿಗೆ ತೆರಳಬಹುದು ಅಂತಾ ತಿಳಿಸಿದ ಹಿನ್ನಲೆ ಇದೀಗ ಫ್ಲಾಟ್ ನಿವಾಸಿಗಳು ಮತ್ತೆ ತಮ್ಮ ಕನಸಿನ ಗೂಡನ್ನ ಸೇರಿಕೋಳ್ಳೋದಕ್ಕೆ ಮುಂದಾಗಿದ್ದಾರೆ,ಇನ್ನು ಕೆಲವರು ಘಟನೆ ಶಾಕ್ ನಲ್ಲಿ ಮತ್ತೆ ಫ್ಲಾಟ್ ಸೇರೋದಕ್ಕೆ ಹಿಂದೇಟ್ ಹಾಕ್ತಿದ್ದು ಅವರ ಮನವೊಲೀಸಲು ಫ್ಲಾಟ್ ಅಸೋಸಿಯೇಶನ್ ನವರು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments