Webdunia - Bharat's app for daily news and videos

Install App

ಆಶ್ರೀತ್ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್

Webdunia
ಗುರುವಾರ, 23 ಸೆಪ್ಟಂಬರ್ 2021 (21:12 IST)
ದೇವರಚಿಕ್ಕನಹಳ್ಳಿಯ ಆಶ್ರೀತ್ ಅಪಾರ್ಟ್ ಮೆಂಟ್ ಆಗ್ನಿ ಅವಘಡ ನಡೆದು 3 ದಿನಗಳು ಕಳೆದಿದೆ.ಘಟನೆ ನಡೆದ ದಿನದಿಂದ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್ ಮಾಡಿದ್ರು.ಸುಮಾರ್ 72 ಕುಟುಂಬಗಳು  ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡ್ತಾ ಇತ್ತು.ಇಲ್ಲಿ ವಾಸ ಮಾಡ್ತ ಇದ್ದ ಕುಟುಂಬಗಳು ಅಧಿಕಾರಿಗಳ ಸುಚನೆ ಮೇರೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಬೇರೆಡೆಗೆ ಸ್ಥಳಾಂತರಾಗಿದ್ರು.ಇನ್ನು ಕೆಲವರು ಸ್ನೇಹಿತರ ಮನೆ ಹಾಗು ಸಂಭಂಧಿಕರ ಮನೆ ಸೇರಿದ್ರು.ಇದೀಗ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು ಕ್ಲೀಯರೇನ್ಸ್ ಎನ್ ಓಸಿ ನೀಡಿದ್ದಾರೆ.ಮತ್ತೆ ತಮ್ಮ ಪ್ಲಾಟ್ ಗಳಿಗೆ ತೆರಳಬಹುದು ಅಂತಾ ತಿಳಿಸಿದ ಹಿನ್ನಲೆ ಇದೀಗ ಫ್ಲಾಟ್ ನಿವಾಸಿಗಳು ಮತ್ತೆ ತಮ್ಮ ಕನಸಿನ ಗೂಡನ್ನ ಸೇರಿಕೋಳ್ಳೋದಕ್ಕೆ ಮುಂದಾಗಿದ್ದಾರೆ,ಇನ್ನು ಕೆಲವರು ಘಟನೆ ಶಾಕ್ ನಲ್ಲಿ ಮತ್ತೆ ಫ್ಲಾಟ್ ಸೇರೋದಕ್ಕೆ ಹಿಂದೇಟ್ ಹಾಕ್ತಿದ್ದು ಅವರ ಮನವೊಲೀಸಲು ಫ್ಲಾಟ್ ಅಸೋಸಿಯೇಶನ್ ನವರು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments