Webdunia - Bharat's app for daily news and videos

Install App

ಸೈಕಲ್ ಕಳ್ಳತನದ ಬಗ್ಗೆ ಟ್ವೀಟ್ ಮಾಡಿ ದೂರು ನೀಡಿದ ಶಂಕರ್

Webdunia
ಮಂಗಳವಾರ, 3 ಅಕ್ಟೋಬರ್ 2023 (15:23 IST)
ಸೈಕಲ್ ಕಳ್ಳತನದ ಬಗ್ಗೆ ದೂರು ಕೊಡಲು ಹೊದ್ರೆ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ.8 ಬಾರಿ ಠಾಣೆಗೆ ಅಲೆದು ಸುಸ್ತಾಗಿ ದೂರುದಾರ ಟ್ವೀಟ್ ಮಾಡಿದ್ದಾರೆ.ಶಂಕರ್ ಎಂಬುವವರ ಮನೆಯಲ್ಲಿ ಸೈಕಲ್ ಕಳ್ಳತನವಾಗಿದೆ.ಬಾಣಸವಾಡಿಯ ಲಿಂಗರಾಜಪುರದಲ್ಲಿ ಈ ಘಟನೆ ನಡೆದಿದೆ.ಹಾಡಹಗಲೇ ಮನೆಗೆ ನುಗ್ಗಿ ಅಸಾಮಿ ಸೈಕಲ್ ಕಳ್ಳತನ ಮಾಡಿದ್ದಾನೆ.ಈ ಬಗ್ಗೆ ಠಾಣೆಗೆ ದೂರು ನೀಡಲು ಶಂಕರ್ ತೆರಳಿದ.ದೂರು ಪಡೆಯಲು ಬಾಣಸವಾಡಿ ಪೊಲೀಸರು  ಆರೋಪ ನಿರಾಕರಿಸಿದ್ದಾರೆ.ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ( X) ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.ಸಿಸಿಟಿವಿ ದೃಶ್ಯ ಸಹಿತ ಟ್ಯಾಗ್ ಮಾಡಿ (x) ನಲ್ಲಿ ದೂರು ಸಲ್ಲಿಸಿದ್ದಾರೆ.
 
ಇತ್ತೀಚೆಗೆ ಶಂಕರ್‌ಮನೆ ಕಾಪೌಂಡ್ ಯುವಕ ಒಳಗೆ ನುಗ್ಗಿದ.ಕಾಪೌಂಡ್ ಗೆ ನುಗ್ಗಿ ಸೈಕಲ್ ಅಸಾಮಿ ಕದ್ದೊಯ್ದ .ಸೈಕಲ್ ಕಳ್ಳತನ ಮಾಡಿದ್ದನ್ನ ಮನೆಯ ಮಹಿಳೆ ಗಮನಿದಾಳೆ.ಸೈಕಲ್ ಸೈಕಲ್ ಎಂದು ಮನೆಯ ಮಹಿಳೆ ಬೆನ್ನೇತ್ತಿದ್ದ.ಮಹಿಳೆ ಬೆನ್ನತ್ತಿದ್ರು  ಚೋರ ಸೈಕಲ್ ಸಮೇತ ಎಸ್ಕೇಪ್ ಆಗಿದ್ದಾನೆ.ಸೈಕಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾಪೌಂಡ್ ಒಳಗೆ ಎಂಟ್ರಿಕೊಟ್ಟು ಕೆಲ ಕಾಲ ಆರೋಪಿ ವಾಚ್ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments