Select Your Language

Notifications

webdunia
webdunia
webdunia
webdunia

‘ಸಂತೋಷ್​​ಗೆ ರಾಜ್ಯದ ನಾಡಿಮಿಡಿತ ಗೊತ್ತಿದೆ

Santosh knows the pulse of the state
bangalore , ಮಂಗಳವಾರ, 18 ಏಪ್ರಿಲ್ 2023 (20:00 IST)
ಬಿಜೆಪಿಯ ಕೆಲವರಿಗೆ B.L.ಸಂತೋಷ್ ಟಿಕೆಟ್ ತಪ್ಪಿಸಿದ್ರು ಎಂಬ ಜಗದೀಶ್​ ಶೆಟ್ಟರ್ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳುರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಲ್.ಸಂತೋಷ್ ಒಬ್ಬರು ಸಂಘಟನಾ ಪ್ರಧಾನ ಕಾರ್ಯದರ್ಶಿ. ಬಿ.ಎಲ್.ಸಂತೋಷ್ ರಾಜ್ಯದಲ್ಲಿ ಹತ್ತಾರು ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ರಾಜ್ಯದ ನಾಡಿಮಿಡಿತ ಗೊತ್ತಿದೆ. ಆದರೆ ಅವ್ರು ಎಷ್ಟು ಪಾತ್ರ ವಹಿಸಿದ್ದಾರೆ ಎಂಬುದು ಗೊತ್ತಿಲ್ಲ.ಬಿ ಎಲ್ ಸಂತೋಷ್ ಅನುಭವ ಕೂಡ ರಾಜ್ಯದ ಬಿಜೆಪಿ ಗೆಲ್ಲೋದಕ್ಕೆ ಸಹಾಯ ಆಗುತ್ತದೆ ಎಂದು ಬಿ.ಎಲ್.ಸಂತೋಷ್ ಬಗ್ಗೆ ಸುರೇಶ್ ಕುಮಾರ್ ಎಚ್ಚರಿಕೆಯ ಮಾತುಗಳನಾಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಗೋಪಾಲಯ್ಯರಿಂದ ಮತಯಾಚನೆ