Select Your Language

Notifications

webdunia
webdunia
webdunia
webdunia

ಮರಳು ದಂಧೆಕೋರರಿಂದ ಉಡುಪಿ ಡಿಸಿ ಕೊಲೆಗೆ ಯತ್ನ

ಮರಳು ದಂಧೆಕೋರರಿಂದ ಉಡುಪಿ ಡಿಸಿ ಕೊಲೆಗೆ ಯತ್ನ
ಉಡುಪಿ , ಸೋಮವಾರ, 3 ಏಪ್ರಿಲ್ 2017 (08:26 IST)
ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆಯ ಖಚಿತ ಮಾಹಿತಿ ಮೇರೆಗೆ ರಾತ್ರಿ 12 ಸುಮಾರಿಗೆ ುಡುಪಿ ಡಿಸಿ ಪ್ರಿಯಾಂಕಾ ಫ್ರಾನ್ಸಿಸ್ ಮತ್ತು ಕುಂದಾಪುರ ಎಸಿ ಶಿಲ್ಪಾ ನಾಗ್ ದಾಳಿ ನಡೆಸಿದ್ದಾಗರು. ಈ ಸಂದರ್ಭ ಅಕ್ರಮ ದಂಧೆಯಲ್ಲಿ ತೊಡಗಿದ್ದ ಉತ್ತರಭಾರತ ಮೂಲದ 50ಕ್ಕೂ ಅಧಿಕ ಕಾರ್ಮಿಕರು ಪ್ರತಿ ದಾಳಿ ನಡೆಸಿದ್ದಾರೆ. ಡಿಸಿ ಗನ್ ಮ್ಯಾನ್, ಡ್ರೈವರ್`ಗಳು ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಡಿಸಿ ಪ್ರಿಯಾಂಕಾ ಉಡುಪಿ ನಗರ ಠಾಣೆಗೆ ದುರು ನೀಡಿದ್ದು, ದಂಧೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ.

ಘಟನೆ ಸಂಬಂಧ 5 ಮಂದಿ ಉತ್ತರ ಭಾರತ ಮೂಲದ ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣಾ ಕಣದಲ್ಲಿ ಎಸ್.ಎಂ. ಕೃಷ್ಣ ವರ್ಸಸ್ ಸಿಎಂ ಸಿದ್ದರಾಮಯ್ಯ, ದಿಗ್ಗಜರ ಭರ್ಜರಿ ಪ್ರಚಾರ