Select Your Language

Notifications

webdunia
webdunia
webdunia
webdunia

ಸಾ.ರಾ ಸೋಲಿಗೆ ಅಭಿಮಾನಿ ಆತ್ಮಹತ್ಯೆಗೆ ಯತ್ನ

ಸಾ.ರಾ ಸೋಲಿಗೆ ಅಭಿಮಾನಿ ಆತ್ಮಹತ್ಯೆಗೆ ಯತ್ನ
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಕಳೆದ 13ನೇ ತಾರೀಕಿನಂದು ಹೊರಬಿದ್ದಿದೆ. ಮೈಸೂರಿನ ಕೆ.ಆರ್ ನಗರದ JDS ಅಭ್ಯರ್ಥಿ ಸಾ.ರಾ.ಮಹೇಶ್​ ಸೋಲಿಗೆ ಮನನೊಂದ ಅಭಿಮಾನಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಸೂರಿನ ಕೆ.ಆರ್​.ನಗರ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ವೆಂಕಟೇಶ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾ.ರಾ ಮಹೇಶ್ ಸೋಲಿನಿಂದ ವೆಂಕಟೇಶ್ ಆಘಾತಕ್ಕೆ ಒಳಗಾಗಿದ್ದ.. ಕಳೆದ ರಾತ್ರಿ ಸರಿಯಾಗಿ ಊಟ ಮಾಡದೇ, ಯಾರ ಬಳಿಯೂ ಸರಿಯಾಗಿ ಮಾತನಾಡಿರಲಿಲ್ಲ. ಸದ್ಯ ವೆಂಕಟೇಶ್​ಗೆ ಕೆ.ಆರ್ ​ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈದ್ದಾಂತಿಕ ಹೋರಾಟ ಮುಂದುವರೆಸ್ತೇವೆ: ಸಿಟಿ ರವಿ