Webdunia - Bharat's app for daily news and videos

Install App

ಉಳ್ಳವರಿಗೊಂದು ರೂಲ್ಸ್ ಬಡವರಿಗೊಂದು ರೂಲ್ಸ್!

geetha
ಸೋಮವಾರ, 8 ಜನವರಿ 2024 (19:25 IST)
ಬಿಬಿಎಂಪಿ ಇಂದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ಆಗಿದೆ.ಉಳ್ಳವರಿಗೊಂದು ರೂಲ್ಸ್ ಬಡವರಿಗೊಂದು ರೂಲ್ಸ್ ಬಿಬಿಎಂಪಿ ಮಾಡ್ತಿದ್ಯಾ? ಎಂಬ ಪ್ರಶ್ನೆ ಶುರುವಾಗಿದೆ.ದೌಡ್ಡ ದೌಡ್ಡ ಕುಳಗಳಿಂದ ಬಿಬಿಎಂಪಿಯ ಕೋಟಿ ಕೋಟಿ ತೆರಿಗೆ ಬಾಕಿ
ಇದೆ.ಕಂಡು ಕಾಣದಂತೆ ಕಣ್ ಮುಚ್ಚಿ ಬಿಬಿಎಂಪಿ ಅಧಿಕಾರಿಗಳು ಕುಳಿತ್ತಿದ್ದಾರೆ.
 
ತೆರಿಗೆ ಬಾಕಿ ಉಳಿಸಿಕೊಂಡವರ ಪ್ರಾಪರ್ಟೀಸ್ ಮಾರಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು.ಅದರಂತೆ ನಾಲ್ಕು ಸಾವಿರ ಕಮರ್ಷಿಯಲ್ ಮಳಿಗೆಗಳನ್ನು ಸೀಜ್ ಮಾಡಲಾಗಿದೆ .ಆದರೆ ಕೋಟಿ ಕೋಟಿ ಬಾಕಿ ಉಳಿಸಿಕೊಂಡ ಮಾಲ್ ಮಾಲೀಕರಿಗೆ ಇದುವರೆಗೂ ಯಾವುದೇ ನೋಟೀಸ್ ಗಳು ಹೋಗಿಲ್ಲ .
 
.ಕಾಟಾಚಾರಕ್ಕೆ ಮಂತ್ರಿ ಮಾಲ್ ಗೆ  ಬಿಬಿಎಂಪಿ ಅಧಿಕಾರಿಗಳು ಬೀಗ ಜಡೆದಿದ್ದಾರೆ.ಎರಡೇ ದಿನಗಳಲ್ಲಿ ಮತ್ತೆ ಮಂತ್ರಿ ಮಾಲ್ ಆರಂಭವಾಗಿದೆ.ನಗರದಲ್ಲಿರುವ ಮಾಲ್ ಗಳ ತೆರಿಗೆ ಬಾಕಿ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಾ?ಕೋಟಿ ಕೋಟಿ ತಡರಿಗೆ ಬಾಕಿ ಉಳಿಸಿಕೊಂಡು  ಮಾಲ್ ಮಾಲೀಕರು ಕಳ್ಳಾಟ ಆಡ್ತಿದ್ದಾರೆ.ನಗರದಲ್ಲಿರುವ ಮಾಲ್ ಗಳಿಂದ ಕೋಟಿ ಕೋಟಿ ತೇರಿಗೆ ಬಾಕಿ ಇದ್ರು ವಸೂಲಿಗೆ ಬಿಬಿಎಂಪಿ ಮಿಸನಮೇಷ ಯಾಕೆ..?ಬಿಬಿಎಂಪಿ ತೆರಿಗೆ ಕಟ್ಟದೆ ಕುಳಗಳು ಕಣ್ಣ ಮುಚ್ಚಾಲೆ ಆಡ್ತಿದ್ದಾರೆ.ಬರೋಬ್ಬರಿ 20 ಕೋಟಿಗೂ ಅಧಿಕ ತೆರಿಗೆ ಬಹುತೇಕ ಮಾಲ್ ಗಳು ಬಾಕಿ ಉಳಿಸಿಕೊಂಡಿದೆ.ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ್ರು ಬಿಬಿಎಂಪಿ ಅಧಿಲಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments