Webdunia - Bharat's app for daily news and videos

Install App

ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ಗೆ ವಾಪಸ್ ಬಂದ ನಿವಾಸಿಗಳು

Webdunia
ಭಾನುವಾರ, 11 ಸೆಪ್ಟಂಬರ್ 2022 (20:22 IST)
ಮಳೆಯಿಂದ ಅಪಾರ್ಟ್ಮೆಂಟ್ ಗಳನ್ನ ತೊರೆದು ಹೋದ ಜನರು ಮರಳಿ ತಮ್ಮ ಮನೆಗಳನ್ನ ಸೇರಿದ್ದಾರೆ. ಅಪಾರ್ಟ್ಮೆಂಟ್ ಗಳಲ್ಲಿ ನೀರು ಕಡಿಮೆಯಾಗಿದ್ದು,ಈಗ ತಮ್ಮ ತಮ್ಮ ಮನೆಗಳನ್ನು ನೋಡಿ ಮನೆಯ ಮಾಲೀಕರು ಬೇಸರ ವ್ಯಕ್ತಪಡಿಸ್ತಿದ್ದಾರೆ.
 
ಒಂದು ವಾರದಿಂದೆ ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ಜಲ ದಿಗ್ಬಂದನವಾಗಿತ್ತು.ಹೀಗಾಗಿ ಹೋಟೆಲ್ ನಲ್ಲಿ ನಿವಾಸಿಗಳು ಉಳಿದುಕೊಂಡಿದ್ದರು.ಮನೆಗೆ ನೀರು ಹೋಗಿ ಮನೆಯ ವಸ್ತುಗಳು ಹಾನಿಯಾಗಿತ್ತು.ಸರ್ಜಾಪುರದಲ್ಲಿ ಇರುವ ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ನಲ್ಲಿ ಈಗ ಜನರು ಮರಳಿ ಬಂದಿದ್ದರು.ತಮ್ಮ ವಸ್ತುಗಳನ್ನ ಕಳೆದುಕೊಂಡ ಬೇಸರ ಮಾತ್ರ ಹಾಗೆ ಉಳಿದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments