Select Your Language

Notifications

webdunia
webdunia
webdunia
webdunia

ಮೋರಿಯಲ್ಲಿ ಸಿಲುಕಿಕೊಂಡಿದ್ದ ಹೋರಿ

ಮೋರಿಯಲ್ಲಿ ಸಿಲುಕಿಕೊಂಡಿದ್ದ ಹೋರಿ
vijayapura , ಸೋಮವಾರ, 29 ಆಗಸ್ಟ್ 2022 (17:12 IST)
ಮೋರಿಯಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ‌ ನಡೆಸುತ್ತಿದ್ದ ಜಾನುವಾರುವನ್ನ ರಕ್ಷಣೆ ಮಾಡಿದ ಘಟನೆ ವಿಜಯಪುರ ನಗರದ ಎಸ್.ಆರ್.ಕಾಲೋನಿಯಲ್ಲಿ ನೆಡೆದಿದೆ. ಸ್ಥಳೀಯರು, ಗೋರಕ್ಷಣಾ ಯುವಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಜಾನುವಾರು ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಜೆಸಿಬಿ ಹಾಗೂ ಅಗ್ನಿಶಾಮಕ ದಳದ ವಾಹನ ಬಳಕೆ ಮಾಡಲಾಗಿದೆ. ಸ್ಥಳೀಯ ಸಮಾಜಸೇವಕ ಪ್ರೇಮಾನಂದ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಮತ್ತು ಅವರ ಮಾನವೀಯ ಗುಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲು ಜಾರಿ ಕೆರೆಗೆ ಬಿದ್ದ ಯುವಕ